ರವಿ ಡಿ. ಚನ್ನಣ್ಣನವರ್ (IPS) ಅವರಿಂದ ಕವಾಯತು ಹಾಗೂ ವಾಹನ ತಪಾಸಣೆ

John Prem

ದಿನಾಂಕ: 05-03-2021 ರಂದು ಬೆಂಗಳೂರು ಜಿಲ್ಲೆಯ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ರವಿ.ಡಿ.ಚನ್ನಣ್ಣನವರ್, ಐ.ಪಿ.ಎಸ್, ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಲಕ್ಷ್ಮಿ ಗಣೇಶ್, ಕೆ.ಎಸ್.ಪಿ.ಎಸ್ ರವರು ಜಿಲ್ಲಾ ಕವಾಯತು ಮತ್ತು ಜಿಲ್ಲೆಯ ಎಲ್ಲಾ ಪೂಲೀಸ್ ವಾಹನಗಳ ತಪಾಸಣೆಯನ್ನು ನಡೆಸಿರುತ್ತಾರೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್

Get News on Whatsapp

by send "Subscribe" to 7200024452
Close Bitnami banner
Bitnami