ಗದಗ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ: 18.07.2023 ರಿಂದ 3 ದಿನಗಳ ಕಾಲ ಸತತವಾಗಿ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ & ಗ್ಯಾರೇಜ್ / ಅಟೋಮೊಬೈಲ್ ಅಂಗಡಿಗಳಲ್ಲರುವ ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಳ್ಳುವುದು ಹಾಗೂ ಅಪ್ರಾಪ್ತ ವಯಸ್ಸಿನವರ ದ್ವಿಚಕ್ರ ವಾಹನ ಚಾಲನೆ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಗದಗ-ಬೆಟಗೇರಿ ಆದ ನಗರದಲ್ಲ ಒಟ್ಟು 27 ಸ್ಥಳಗಳಲ್ಲಿ & ನರಗುಂದ, ಲಕ್ಷ್ಮೀಶ್ವರ, ಗಜೇಂದ್ರಗಡ, ಮುಂಡರಗಿ, ರೋಣ, ಶಿರಹಟ್ಟಿ & ಮುಳಗುಂದ ಠಾಣೆಗಳ ವ್ಯಾಪ್ತಿಯಲ್ಲಿ […]
Northern Range
ಸಿಸಿಟಿವಿ ಅಳವಡಿಸಿ ಸುರಕ್ಷಿತವಾಗಿರಿ” ಅಭಿಯಾನದ ಭಾಗವಾಗಿ ಗದಗ ಶಹರದ ನಾಗರಿಕರ ಸುರಕ್ಷತೆ ಬಗ್ಗೆ ಗದಗ ಜಿಲ್ಲಾ ಪೊಲೀಸ್ ಕೈಕೊಳ್ಳುತ್ತಿರುವ ವಿಶೇಷ ಕ್ರಮಗಳು
ಸಿಸಿಟಿವಿ ಅಳವಡಿಸಿ ಸುರಕ್ಷಿತವಾಗಿರಿ” ಅಭಿಯಾನದ ಭಾಗವಾಗಿ ಇಂದು ದಿನಾಂಕ: 19.07.2023 ರಂದು ಗದಗ ಶಹರದ ತೋಂಟದಾರ ಕಲ್ಯಾಣ ಕೇಂದ್ರದಲ್ಲಿ ಗದಗ ಜಿಲ್ಲಾ ಪೊಲೀಸ್ ವತಿಯಿಂದ ಶಹರ ವ್ಯಾಪ್ತಿಯ ಚೀವ್ ಮೀಟಿಂಗ್ ನಡೆಸಲಾಯಿತು. ಗದಗ ಶಹರದ ವ್ಯಾಪ್ತಿಯಲ್ಲಿ ಸಾರ್ವಜನಿಕರು, ವ್ಯಾಪಾರಸ್ಥರು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗದಗ ಜಿಲ್ಲಾ ಪೊಲೀಸ್ ವತಿಯಿಂದ ಗರಿಷ್ಠ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ & ಜೀವರಕ್ಷಣಿ ಕುರಿತು ಕೈಕೊಳ್ಳಬೇಕಾದ ಈ ಕೆಳಗಿನ ಕ್ರಮಗಳ ಕುರಿತು ಸಭೆಯಲ್ಲಿ ಸಹಕಾರ […]
ಗದಗ ಶಹರದಲ್ಲಿ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ವಿರುದ್ಧ ವಿಶೇಷಕಾರ್ಯಾಚರಣೆ
ಇಂದು ದಿನಾಂಕ: 18.07.2023 ರಂದು ಗದಗ ಜಿಲ್ಲಾ ಪೊಲೀಸ್ ವತಿಯಿಂದ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ ಗ್ಯಾರೇಜ್ / ಅಟೋಮೊಬೈಲ್ ಅಂಗಡಿಗಳಲ್ಲಿರುವ ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಳ್ಳುವುದು ಹಾಗೂ ಅಪ್ರಾಪ್ತ ವಯಸ್ಸಿನವರ ದ್ವಿಚಕ್ರ ವಾಹನ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಶಹರದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಟ್ಟು 27 ಸ್ಥಳಗಳಲ್ಲಿ ಡಿಎಸ್ಪಿ ಗದಗ ಉಪವಿಭಾಗ ರವರು ಸೇರಿದಂತೆ, 5 ಜನ ಸಿಪಿಐ/ಪಿಐ, 8 ಪಿಎಸ್ಐ, 22 ಎಎಸ್ಐ & ಸುಮಾರು 55 ಜನ […]
ಬೆಳಗಾವಿ ಜಿಲ್ಲಾ ಪೊಲೀಸರನ್ನು ಯಶಸ್ವಿ ಕಾರ್ಯಾಚರಣೆ ಆರೋಪಿ ಬಂಧನ
ಬೆಳಗಾವಿ: ಲಕ್ಷ್ಮಣ ನಿಂಬರ್ಗಿ ಎಸ್ ಪಿ ಬೆಳಗಾವಿ ಹಾಗೂ ಮಹಾನಂದ ನಂದಗಾವಿ ಹೆಚ್ಚುವರಿ ಎಸ್ ಪಿ ಬೆಳಗಾವಿ ಹಾಗೂ ಶ್ರೀ ಬಸವರಾಜ ಎಲಿಗಾರ ಡಿ ಎಸ್ ಪಿ ಚಿಕ್ಕೋಡಿ ಇವರು ನೇತೃತ್ವದ ತಂಡದಲ್ಲಿ ಶ್ರೀ ಸಂಗಮೇಶ್ವರ ಶಿವಯೋಗಿ ಸಿಪಿಐ ನಿಪ್ಪಾಣಿ ವೃತ್ತ ಮತ್ತು ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ್ ಸಿಬ್ಬಂದಿ ವರ್ಗದವರಾದ ಎ ಎಸ ಐ ಎಂ ಜಿ ಮುಜಾವರ, ಹೆಡ್ ಕಾನ್ಸ್ಟೇಬಲ್ ಆರ್ ಜಿ ದಿವಟೆ, ಜಿ ಎಂ ಭೋಯಿ, ಎಂ ಬಿ ಕಲ್ಯಾಣಿ, ಪಿ ಎಂ ಗಸ್ತಿ, ವಿ […]
ಧಾರವಾಡ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ಆರೋಪಿ ಬಂಧನ
ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 26-05-2022 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಆರೋಪಿತರಾದ 1) ಅಮ್ಜದ್ಖಾನ ಬಾರಿಗಿಡದ, ಸಾ|| ಮುಲ್ಲಾಓಣಿ, 2) ಅಬ್ದುಲ್ @ಅದ್ದು ಮುಲ್ಲಾ, ಸಾ|| ಮುಲ್ಲಾ ಓಣಿ, 3) ಅಫ್ರಿದಿಖಾನ್ ಬಿಜಾಪುರ, ಸಾ|| ಚಿತ್ರಗಾರ ಓಣಿ, 4) ಹುಸೇನ್ ಮುಲ್ಲಾ, ಸಾ|| ಮುಲ್ಲಾ ಓಣಿ, 5) ಯುನುಸ್ ಬೆಂಗೇಋಇ, ಸಾ|| ಕಳ್ಳಿ ಓಣಿ, 6) ಮೊಯಿನ್ಖಾನ್ ಧಾರವಾಡ, ಸಾ|| ಮಿಠಾಯಿಗಾರ ಓಣಿ, 7) ಮಹಮ್ಮದ್ ಸಲೀಂ […]
ಗಾಂಜಾ ಮಾರಾಟ ಮಾಡುವ ಆರೋಪಿತರ ಬಂಧನ
ಗಾಂಜಾ ಮಾರಾಟ ಮಾಡುವ ಆರೋಪಿತರ ಬಂಧನ: ದಿನಾಂಕ:26-05-2022 ರಂದು 16-30 ಗಂಟೆ ಸುಮಾರಿಗೆ ಆರೋಪಿತ ನಿಂಗಪ್ಪ ತಂದೆ ಕರೆಪ್ಪ ಕಂಬಳಿ, ವಯಾ 40 ವರ್ಷ, ಜಾತಿಃ ಹಿಂದೂ ಕುರಬ ಉದ್ಯೋಗ: ಸೆಕ್ಯೂರಿಟಿ ಕೆಲಸ, ಸಾಃ ಕಬ್ಬೆನೂರ ತಾಃಧಾರವಾಡ ಹಾಗೂ ಮತ್ತೊಬ್ಬ ಆರೋಪಿ ತುಕಾರಾಮ ತಂದೆ ಫಕ್ಕಿರಪ್ಪ ಕಾಳೆ, ವಯಾ 38 ವರ್ಷ, ಜಾತಿ ಹಿಂದೂ ಕುರುಬ, ಉದ್ಯೋಗ ಶೇತ್ಕಿ ಕೆಲಸ, ಸಾಃ ದೊಡವಾಡ ಕೊಪ್ಪದ ಅಗಸಿ, ತಾಃ ಬೈಲಹೊಂಗಲ್, ಜಿಃಬೆಳಗಾವಿ, […]
ಪಡಿತರ ಅಕ್ಕಿ ಲಾರಿ ಅಪಹರಣಕಾರನ ಬಂಧನ ಧಾರವಾಡ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಲಘಟಗಿ ಪಟ್ಟಣದ ಹಳಿಹಾಳ ರಸ್ತೆಯ ಯುವಶಕ್ತಿ ಸರ್ಕಲ್ ಬಳಿಯಲ್ಲಿ ದಿನಾಂಕ. 11-05-2022 ರಂದು ನಿಂತಿದ್ದ ಹುಬ್ಬಳ್ಳಿ ಎಫ್.ಸಿ.ಐ ಗುದಾಮಿನಿಂದ ದಾಂಡೇಲಿಗೆ ಹೋಗುತ್ತಿದ್ದ 260 ಚೀಲ ಅಕ್ಕಿ ತುಂಬಿದ ಲಾರಿಯನ್ನು ಅಪಹರಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸದಿಂತೆ ಲಾರಿ ಸಮೇತ ಆರೋಪಿಯನ್ನು ಕಲಘಟಗಿ ಪೊಲೀಸ್ರು ಬಂದಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಶೈಲ ಕೌಜಲಗಿ ರವರು ಹಿರಿಯ ಅಧಿಕಾರಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡು ತಾಲೂಕಿ ಅರೆಬಸನಕೊಪ್ಪ ಗ್ರಾಮದ ಹತ್ತಿರ ಕಳ್ಳತನವಾದ […]
ಬಾಗಲಕೋಟ ಜಿಲ್ಲಾ ಪೊಲೀಸ್ ವತಿಯಿಂದ ಯಶಸ್ವಿ ರಕ್ಷಿಸುವ ಕಾರ್ಯಾಚರಣೆ
ದಿ:25/02/2022 ರಂದು ರಾತ್ರಿ 09:35 ಗಂಟೆಗೆ ಶಿರೂರ ರೇಲ್ವೇಗೇಟ್ ಹತ್ತಿರ ರೇಲ್ವೆ ಹಳಿಯ ಮೇಲೆ ವ್ಯಕ್ತಿಯು ಆತ್ಮಹತ್ತೆಗೆ ಪ್ರಯತ್ನಸುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು ERSS-112 ಅಧಿಕಾರಿ/ಸಿಬ್ಬಂದಿರವರುರವರು ಆತ್ಮಹತ್ತೆಗೆ ಯತ್ನಿಸುತ್ತಿರುವ ಯುವಕನನ್ನು ರಕ್ಷಿಸಿ ಪಾಲಕರಿಗೆ ಒಪ್ಪಿಸಿ. ಯುವಕನ ಜೀವರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು ಈ ಕೆಳಕಂಡ ಅಧಿಕಾರಿ ಸಿಬ್ಬಂದಿರವರ ಶ್ಲಾಘನೀಯ ಕಾರ್ಯಕ್ಕೆ ಎಸ್.ಪಿ ಬಾಗಲಕೋಟೆ ರವರು ಪ್ರಶಂಸಣಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿ,ಇದೆ ರೀತಿಯಲ್ಲಿ ಉತ್ತಮ ಕರ್ತವ್ಯ […]
ಬೆಳಗಾವಿ ಸಂಚಾರ ಪೊಲೀಸರಿಂದ ವೆಹಿಕಲ್ಸ್ ಡ್ರೈವ್ ಕಾರ್ಯಾಚರಣೆ
ಈ ದಿನ ಬೆಳಗಾವಿ ನಗರದಲ್ಲಿ ಸಂಚಾರ ದಕ್ಷಿಣ ಹಾಗೂ ಸಂಚಾರ ಉತ್ತರ ಠಾಣೆಯವರು ಸಂಚಾರ ನಿಯಮದ ಅಡಿಯಲ್ಲಿ 68 defective No plate ವಾಹನಗಳು ಹಾಗೂ wrong parking ಮಾಡಿದ 30 ಆಟೋರಿಕ್ಷಾಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಡ್ರೈವ್ ಮುಂದುವರಿಯುತ್ತದೆ.. ನಂಬರ್ ಪ್ಲೇಟ್ ವಿನ್ಯಾಸ ಮತ್ತು ಸರಿಪಡಿಸುವ ಅಂಗಡಿಗಳು ಸಹ ನಮ್ಮ ಕಣ್ಗಾವಲು ಅಡಿಯಲ್ಲಿ ಬರುತ್ತವೆ ಮತ್ತು ಮುಂದೆ ಅವುಗಳನ್ನು ಅವುಗಳ ವಸ್ತುಗಳೊಂದಿಗೆ ವಶಪಡಿಸಿಕೊಳ್ಳಲಾಗುತ್ತದೆ. ಸಾರ್ವಜನಿಕರು 7019998941 ಕರೆ […]
27 ಆರೋಪಿಗಳ ಬಂಧನ, ಸ್ವಯಂಪ್ರೇರಿತ ದೂರು ದಾಖಲು, ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿ
ಬೆಳಗಾವಿ: ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ. ಬೆಳಗಾವಿಯಲ್ಲಿ ಕೆಲ ಪುಂಡರು ಇಂದು ನಸುಕಿನ ಜಾವ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿ 27 ಮಂದಿಯನ್ನು ಬಂಧಿಸಲಾಗಿದೆ. ಸರ್ಕಾರದ ಮತ್ತು ಬೆಳಗಾವಿಯ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸುಮಾರು 26 ವಾಹನಗಳನ್ನು ಪುಂಡರು ಧ್ವಂಸಗೊಳಿಸಿದ್ದರು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ […]