ಗೌರಿ-ಗಣೇಶ ಹಬ್ಬವನ್ನು ನಮ್ಮ ನಾಡಿನ ಸಂಸ್ಕೃತಿ, ಭಾವೈಕ್ಯತೆಯ ಪ್ರತೀಕವಾಗಿ ಆಚರಿಸಲಾಗುತ್ತಿದ್ದು, ಕೋಮು ಸೌಹಾರ್ದದಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕರಲ್ಲಿ ವಿನಂತಿ. ದಿನಾಂಕ: 18-09-2023 ರಿಂದ ನಗರಾದ್ಯಂತ ಗೌರಿ-ಗಣೇಶ ಹಬ್ಬದ ಪ್ರಯುಕ್ತ, ಹಲವಾರು ಸಂಘ ಸಂಸ್ಥೆಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದಿನಗಳಲ್ಲಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವರು ಹಬ್ಬವನ್ನು ಆಚರಿಸುವಾಗ ಆಯೋಜಕರು, ಸಮಿತಿಯವರು ಕೆಳಕಂಡ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ಮೂಲಕ ಸೂಚಿಸಲಾಗಿದೆ. ವಿಸರ್ಜನಾ […]
City Police
ನಗದು ಹಣ ಕಳವು ಮಾಡಿದ್ದ ಆರೋಪಿಯ ಬಂಧನ: ಚಂದ್ರಾಲೇಔಟ್ ಪೊಲೀಸ್ ಠಾಣೆ
ಚಂದ್ರಲೇಔಟ್ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಐಟಿಐ ಲೇಔಟ್, ನಾಯಂಡಹಳ್ಳಿಯ ಮನೆಯ ಬಳಿ ನಗದು ಹಣ ರೂ 94,00,000/-ಲಕ್ಷ ಕಳುವಾಗಿರುವುದಾಗಿ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿಕೊಂಡು, ಕಾರ್ಯಪ್ರವೃತ್ತರಾದ ಚಂದ್ರಲೇಔಟ್ ಪೊಲೀಸರು ದಿನಾಂಕ: 12-09-2023 ರಂದು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯು ನೀಡಿದ ಮಾಹಿತಿ ಮೇರೆಗೆ ಆರೋಪಿಯಿಂದ ಕಳವು ಮಾಡಿದ್ದ. ರೂ.93,95,000/ ನಗದು ಹಣವನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯಚರಣೆಯನ್ನು ಬೆಂಗಳೂರು […]
ಸಿಸಿಬಿ ಪೊಲೀಸರಿಂದ ಆಶೋಕನಗರ ಪೊಲೀಸ್ ಠಾಣೆ ರೌಡಿ ಪಟ್ಟಿ ಆಸಾಮಿ ಇರ್ಫಾನ್ ಎಂಬುವನನ್ನು ಗೂಂಡಾ ಕಾಯಿದೆ ಅಡಿ ಬಂಧನ
ಬೆಂಗಳೂರು ನಗರ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು 2013 ರಿಂದಲೂ ಸುಲಿಗೆ,ಕೊಲೆ ಪ್ರಯತ್ನ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ, ಆಶೋಕನಗರ ಪೋಲೀಸ್ ಠಾಣಾ ರೌಡಿಪಟ್ಟಿ ಆಸಾಮಿಯಾದ ಇರ್ಫಾನ್ – ರಹೀಮುಲ್ಲಾ 29 ವರ್ಷ, ಈತನನ್ನು ಕರ್ನಾಟಕ ಗೂಂಡಾ ಕಾಯಿದ ಅಡಿಯಲ್ಲಿ ಬಂಧನದಲ್ಲಿಡಲು ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಇನ್ನು ಕಳೆದ 10 ವರ್ಷಗಳಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧ ಪ್ರಕರಣ ದಾಖಲೆಗಳನ್ನು ಸಂಗ್ರಹಿಸಿ ಈತನನ್ನು ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು […]
ಡಾ. ಅಲೋಕ್ ಮೋಹನ್, DG&IGP ಸೇವಾ ಪರೇಡ್ 29-08-2023 ರಂದು ನಡೆಯಿತು
ದಿನಾಂಕ 29-08-2023 ರಂದು ಬೆಳಿಗ್ಗೆ 8:00 ಗಂಟೆಗೆ ಡಾ. ಅಲೋಕ್ ಮೋಹನ್, ಡಿಜಿ ಮತ್ತುಐಜಿಪಿ ಕರ್ನಾಟಕ ರಾಜ್ಯ, ಬೆಂಗಳೂರು ರವರಿಗೆ ಸೇವಾ ಕವಾಯಿತು ಏರ್ಪಡಿಸಲಾಗಿತ್ತು. ಈ ಸೇವಾಕವಾಯಿತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಾ, ಪೊಲೀಸ್ ಇಲಾಖೆಗೆ UNITY, TEAMSPRIT ಮತ್ತು DISCIPLINE ಮೂಲ ಬುನಾದಿಯಾಗಿದೆ ಮತ್ತು ಸೇವಾ ಪರೇಡ್ನಲ್ಲಿ ಪೊಲೀಸ್ಕಾನ್ಸ್ಟೇಬಲ್ನಿಂದ ರಾಜ್ಯದ ಡಿ.ಜಿ.ಪಿ. ವರೆಗೆ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳುಒಂದೇ ಸ್ಥಳದಲ್ಲಿ ಸೇರಿರುವ ಈ ಸಂದರ್ಭವು UNITY, TEAMSPRIT […]
ಚೂರಿಯಿಂದ ಬರ್ಬರವಾಗಿ ಕೊಲೆ ಮಾಡಿದ್ದ ಅರೋಪಿಯ ಬಂಧನ : ಮಾಗಡಿ ರಸ್ತೆ ಪೊಲೀಸ್ ಕಾರ್ಯಾಚರಣೆ
ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನ ಪಿ.ಜಿ ಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಅರೋಪಿಯ ತಾಯಿ ಹಾಗೂ ಅಡುಗೆ ಕೆಲಸ ಮಾಡುವ ಮತ್ತೊಬ್ಬ ಅಸಾಮಿಯು ಅರೋಪಿಯ ತಾಯಿಯೊಂದಿಗೆ ಅನ್ನೋನ್ಯವಾಗಿ ಇದ್ದರು ಇಂಬ ಕಾರಣದಿಂದ. ಅಡುಗೆ ಮಾಡುವವನನ್ನು ಆರೋಪಿಯು ಮನೆಗೆ ಕರೆಸಿಕೊಂಡು ಚೂರಿಯಿಂದ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಹಲವಾರು ಬಾರಿ ಚುಚ್ಚಿ ಕೊಲೆ ಮಾಡಿರುತ್ತಾರೆಂದು ಪಿರ್ಯಾದುದಾರರು ಕೊಟ್ಟ ದೂರಿನ ಅನ್ವಯ, ಕಾರ್ಯ ಪ್ರವೃತ್ತರಾದ ಮಾಗಡಿ ರಸ್ತೆ ಪೊಲೀಸರು ದಿನಾಂಕ:- 31/07/2023 […]
ಸರ ಅಪಹರಣ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ. 94.81 ಗ್ರಾಂ ತೂಕದ ಚಿನ್ನದ ಸರಗಳ ವಶ ಮೌಲ್ಯ 5.5 ಲಕ್ಷ : ಗೋವಿಂದರಾಜನಗರ ಪೊಲೀಸರ ಕಾರ್ಯಾಚರಣೆ
ಬೆಂಗಳೂರು ನಗರದ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಸರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪತ್ತೆಮಾಡಿ, ದಸ್ತಗಿರಿ ಮಾಡಿ, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 5.5 ಲಕ್ಷ ರೂ ಬೆಲೆ ಬಾಳುವ 94.81 ಗ್ರಾಂ ತೂಕದ ಚಿನ್ನದ ಸರಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದೆ ಒಂದು ಹೊಂಡಾ ಆಕ್ಟಿವಾ ದ್ವಿಚಕ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.ಈ ಕಾರ್ಯಾಚರಣೆಯಿಂದ ಬೆಂಗಳೂರು ನಗರದ ಚಾಮರಾಜಪೇಟೆ ಪೊಲೀಸ್ ಠಾಣೆ ಮತ್ತು ಸುಬ್ರಮಣ್ಯಪುರ ಠಾಣೆಯ ತಲಾ […]
ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ. ಒಟ್ಟು 23 ಮೊಬೈಲ್ ಫೋನ್ಗಳ ವಶ. ಮೌಲ್ಯ 3.5 ಲಕ್ಷ : ಸಿದ್ದಾಪುರ ಪೊಲೀಸರ ಕಾರ್ಯಾಚರಣೆ
ಬೆಂಗಳೂರು ನಗರದ ಸಿದ್ದಾಪುರ, ಚಾಮರಾಜಪೇಟೆ, ಮೈಸೂರು ರಸ್ತೆ, ಕೆ.ಆರ್. ಮಾರ್ಕೆಟ್, ಕಲಾಸಿಪಾಳ್ಯ, ಕೆ.ಟಿ.ನಗರ ಪೊಲೀಸ್ ಠಾಣಾ ಸರಹದ್ದಿನ ಪಾರ್ಕ್, ಮಾರ್ಕೆಟ್ ಹಾಗೂ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಂದ ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನು ನೀಡಿದ ಮಾಹಿತಿ ಮೇರೆಗೆ ರೂ. 35 ಲಕ್ಷ ಮೌಲ್ಯದ ಒಟ್ಟು 23 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಪಿ.ಕೃಷ್ಣಕಾಂತ್, ಮತ್ತು ಜಯನಗರ ಉಪ ವಿಭಾದ […]
ಅಂತರ್ ರಾಜ, ರೂಢಿಗತ ಕನ್ನ ಕಳವು ಮಾಡುತಿದ ಆರೋಪಿಯನ್ನು ಪೊಲೀಸ್ ಕಸಡಿಗೆ ನಡೆದು. ಆರೋಪಿತನಿಂದ 29,00,000/- ರೂ ಬೆಲೆ ಬಾಳುವ 512 ಗ್ರಾಂ ತೂಕದ ಚಿನ್ನಾಭರಣಗಳ ವಶ : ಬೈಯಪ್ಪನಹಳ್ಳಿ ಪೊಲೀಸರ ಕಾರ್ಯಾಚರಣೆ
2019ನೇ ಸಾಲಿನಲ್ಲಿ ಬೈಯಪ್ಪನಹಳ್ಳಿ, ಪೊಲೀಸ್ ಠಾಣಾ ಸರಹದಿನಲ್ಲಿ ಎರಡು ಕನ್ನ ಕಳವು ಪುಕರಣ ದಾಖಲಾಗಿರುತ್ತದೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಕನ್ನ ಕಳವು ಮಾಡಿದ ಅಂತರ್ ರಾಜ್ಯ ಆರೋಪಿತ ಆಸಾಮಿಯನ್ನು 2020ನೇ ಸಾಲಿನಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ ಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ದಸ್ತಗಿರಿಯಾಗಿ ಕಳೆದ 02 ವರ್ಷಗಳಿಂದ ಜೈಲಿನಲ್ಲಿರುತ್ತಾನೆ. ಸದರಿ ಆರೋಪಿತನ ಬಗ್ಗೆ ಮಾಹಿತಿ ಕಲೆಹಾಕಿ, ಅಂತರ್ ರಾಜ್ಯ ಆರೋಪಿತನನ್ನು ಪೊಲೀಸ್ ಕಸ್ಮಡಿಗೆ ಪಡೆದು, ಆತನಿಂದ ಸುಮಾರು 29,00,000/- […]
ಹೆಬ್ಬಾಳ ಪೊಲೀಸ್ ಠಾಣೆಯ ಕೇಸಿನಲ್ಲಿ ಆರೋಪಿ ವಶದಿಂದ 4 ಜೀವಂತ ಹ್ಯಾಂಡ್ ಗ್ರೆನೈಡ್ ಗಳ ವಶ
ಬೆಂಗಳೂರು ನಗರದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲವು ಆರೋಪಿಗಳು, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಹೊಂದಿ, ನಗರದಲ್ಲಿ ದೇಶವಿರೋಧಿ ಕಾನೂನು ಬಾಹಿರ ವಿದ್ವಂಸಕಕೃತ್ಯವೆಸಗಲು ಹಲವಾರು ಒಳಸಂಚಿನ ಸಭೆಗಳನ್ನು ನಡೆಸಿ, ಈ ಕಾರ್ಯಸಾಧನೆಗಾಗಿ ಕೆಲವು ವಾರಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಮದ್ದುಗುಂಡುಗಳು ಮತ್ತು ದುಷ್ಕೃತ್ಯಕ್ಕೆ ಬೇಕಾಗುವ ಸಲಕರಣೆಗಳನ್ನು ಕ್ರೋಡಿಕರಿಸಿಕೊಂಡು ದೇಶದ ಐಕ್ಯತೆ, ಭದ್ರತೆ ಮತ್ತು ಸರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ದುಷ್ಕೃತ್ಯಗಳನ್ನು ಎಸಗಿ, ಸಾರ್ವಜನಿಕ […]
ವಿದ್ವಾಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಐದು ಜನ ಆರೋಪಿಗಳ ಬಂಧನ 7 ಕಂಟ್ರಿ ಮೇಡ್ (ನಾಡ) ಪಿಸ್ತೂಲ್, 15 ಜೀವಂತ ಮದ್ದು ಗುಂಡುಗಳು, ವಾಕಿಟಾಕಿ ಸಕ್ಸ್ 12 ಮೊಬೈಲ್ ವಶ
ಬೆಂಗಳೂರು ನಗರದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲವು ಆರೋಪಿಗಳು, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಹೊಂದಿ, ನಗರದಲ್ಲಿ ದೇಶವಿರೋಧಿ ಕಾನೂನು ಬಾಹಿರ ವಿದ್ವಂಸಕ ಕೃತ್ಯವೆಸಗಲು ಹಲವಾರು ಒಳಸಂಚಿನ ಸಭೆಗಳನ್ನು ನಡೆಸಿ, ಈ ಕಾರ್ಯಸಾಧನೆಗಾಗಿ ಕೆಲವು ವಾರಗಳಿಂದ ಆಶ್ರಮವಾಗಿ ಶಸ್ತ್ರಾಸ್ತ್ರ ಮದ್ದುಗುಂಡುಗಳು ಮತ್ತು ದುಷ್ಕೃತ್ವಕ್ಕೆ ಬೇಕಾಗುವ ಸಲಕರಣೆಗಳನ್ನು ಕ್ರೋಡಿಕರಿಸಿಕೊಂಡು ದೇಶದ ಐಕ್ಯತೆ, ಭರತ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡುವ ದುಷ್ಕೃತ್ಯಗಳನ್ನು ಎಸಗಿ, ಸಾರ್ವಜನಿಕ […]