ಚನ್ನಗಿರಿ ಉಪವಿಭಾಗ ಠಾಣಾ ಸರಹದ್ದುಗಳಲ್ಲಿ ಶ್ರೀ ಗಂಧ ಮರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ಈ ಪ್ರಕರಣಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಬಿ ಬಸರಗಿ ಹಾಗೂ ಮಾನ್ಯ ಪೊಲೀಸ್ ಉಪಾಧೀಕ್ಷರು ಚನ್ನಗಿರಿ ರವರಾದ ಡಾ. ಸಂತೋಷ ಕೆ.ಎಂ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ಬಸವರಾಜ ಬಿ.ಎಸ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೇಬೆನ್ನೂರು ವೃತ್ತ ಶ್ರೀ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಪಿ.ಎಸ್.ಐ ಸಂತೇಬೆನ್ನೂರು ಶ್ರೀಮತಿ ರೂಪಾ […]
Eastern Range
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 3 ವ್ಯಕ್ತಿಗಳ ಬಂಧನ, 05 ಕೆ.ಜಿ 800 ಗ್ರಾಂ ಗಾಂಜಾ ವಶ
ದಿನಾಂಕ: 30.08.2023 ರಂದು ಸಂಜೆ ಸಮಯದಲ್ಲಿ ವಿದ್ಯಾನಗರ ಠಾಣಾ ಸರಹದ್ದಿನ ಆಂಜನೇಯ ಬಡಾವಣೆ 12ನೇ ಕ್ರಾಸ್ ನಲ್ಲಿರುವ ಮನೆಯೊಂದರ ಮೇಲ್ಬಾಗದ ರೂಂನಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಗಾಂಜಾ ಸೋಪ್ಪನ್ನು ಸಂಗ್ರಹಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ ಬಸರಗಿ ರವರು ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಶ್ರೀ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ದಾವಣಗೆರೆ […]
ದೇವಸ್ಥಾನದ ಹುಂಡಿಹಣ ಕಳವು ಮಾಡಿದ ಆರೋಪಿಯ ಬಂಧನ
ದಿನಾಂಕ: 05.08.2023 ರಂದು ರಾತ್ರಿ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ(ಕೆ.ಇ.ಬಿವೃತ್ತ) ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗೋಡೆಯಲ್ಲಿ ಅಳವಡಿಸಿದ್ದ ಹುಂಡಿಯನ್ನು ಯಾರೋ ಕಳ್ಳರು ಹೊಡೆದು, ಸುಮಾರು 30,000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ದಿನಾಂಕ: 06.08.2023 ರಂದು ಗುನ್ನೆ ನಂ:193/2023, ಕಲಂ:457.380ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು ಇರುತ್ತದೆ. ಪ್ರಕರಣದ ಆರೋಪಿತರ ಪತ್ತೆಕಾರ್ಯವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ.ಬಸರಗಿ, ಕೆ.ಎಸ್.ಪಿ.ಎಸ್ ಹಾಗೂ ದಾವಣಗೆರೆ ಗ್ರಾಮಾಂತರ […]
ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ಜಪ್ತುಪಡಿಸಿಕೊಂಡಿದ್ದ ಒಟ್ಟು 1,68,96,744/- ರೂ ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಿರುವ ಬಗ್ಗೆ.
ದಿನಾಂಕ 02-08-2023 ರಂದು ದಾವಣಗೆರೆ ಗ್ರಾಮಾಂತರ ಉಪ-ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 01-01-2022 ರಿಂದ 30-06-2023 ರವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ ಅಮಾನತ್ತುಪಡಿಸಿಕೊಂಡಿದ್ದು, ಈ ಸಂಬಂಧವಾಗಿ ದಿನಾಂಕ: 02-08-2023 ರಂದು ದಾವಣಗೆರೆ ನಗರದ ಡಿ.ಎ.ಆರ್ ಕವಾಯಿತು ಮೈದಾನದಲ್ಲಿ ಸದರಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾಲುಗಳನ್ನು, ಅವುಗಳ ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧವಾಗಿ “ಪ್ರಾಪರ್ಟಿ ರಿಟರ್ನ್ ಪೆರೇಡ್ ನ್ನು ಹಮ್ಮಿಕೊಂಡಿದ್ದು, ಸದರಿ ಪಾಪರ್ಟಿ […]
ಅಕ್ರಮವಾಗಿ ಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿತರ ಬಂಧನ
ದಿನಾಂಕ 26/07/2023 ರಂದು ಹೊನ್ನಾಳಿ ಪೊಲೀಸ್ ಠಾಣೆಯ ಶ್ರೀ ಸಿದ್ದಪ್ಪ ಪಿ.ಎಸ್.ಐ ರವರು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾನ್ವಿಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ 03 ಜನ ಆಸಾಮಿಗಳು ಗಂಧದ ಮರದ ತುಂಡುಗಳನ್ನು ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತ ಪಿ.ಎಸ್.ಐ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಆರ್.ಬಿ.ಬಸರಗಿ ರವರ ಹಾಗೂ ಡಾ. ಸಂತೋಷ್ […]
ಎಟಿಎಂ ನಿಂದ ಹಣವನ್ನು ಬಿಡಿಸಿಕೊಳ್ಳುವಾಗ ಬ್ಯಾಂಕಿಗೆ ನಷ್ಟವುಂಟು ಮಾಡಲು ಮೋಸ ಮಾಡಿದ ಅಂತರಾಜ್ಯ ಮೋಸಗಾರರ ಬಂಧನ, ಕೃತ್ಯಕ್ಕೆ ಬಳಸಿದ ಎಟಿಎಂ ಕಾರ್ಡ್, ಸ್ವಿಪ್ಟ್ ಡಿಜೈರ್ ಕಾರು ವಶ
ದಿನಾಂಕ: 22.07.2023 ರಂದು ಪಿಲ್ಯಾದಿ ಶ್ರೀ ಮುರಾಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಮ್ಯಾನೇಜರ್ ಅರುಣ ಎಂ.ಎಸ್ ರವರು ನೀಡಿದ ದೂರಿನ ಸಾರಾಂಶವೆಂದರೆ ದಿನಾಂಕ: 18.07.2023 ರಂದು ದಾವಣಗೆರೆ ನಗರದ ಲಾಯರ್ ರಸ್ತೆಯಲ್ಲಿರುವ ಮುರಾಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಎಟಿಎಂಗೆ ಆರು ಲಕ್ಷ ಹಣವನ್ನು ಡೆಫಾಸೀಟ್ ಮಾಡಿದ್ದು ದಿನಾಂಕ;19.07.2023 ರಂದು ಮಧ್ಯಾಹ್ನ 03.00 ಘಂಟೆಗೆ ಎಟಿಎಂ ನಿರ್ವಾಹಕರಾದ ಶೈಲಜಾ ರವರ ಜೊತೆಯಲ್ಲಿ ಎಟಿಎಂನಲ್ಲಿ ಹಣವನ್ನು ಭೌತಿಕವಾಗಿ ಚೆಕ್ ಮಾಡಿದಾಗ 1,85,000/- ರೂ.ಹಣ […]
ಸ್ವತ್ತು ಕಳುವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ ಅಮಾನತ್ತು : ದಾವಣಗೆರೆ ಪೊಲೀಸ್ ಕಾರ್ಯಾಚರಣೆ
ದಿನಾಂಕ:-22-07-2023 ರಂದು ದಾವಣಗೆರೆ ನಗರ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಿನಾಂಕ:-01-01-2023 ರಿಂದ ಇಲ್ಲಿಯವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳುವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ ಅಮಾನತ್ತು ಪಡಿಸಿಕೊಂಡಿದ್ದು, ಈ ಸಂಬಂಧವಾಗಿ ದಾವಣಗೆರೆ ಡಿ.ಎ.ಆರ್ ಕವಾಯತ್ತು ಮೈದಾನದಲ್ಲಿ ಸದರಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾಲಗಳನ್ನು ಅವುಗಳ ವಾರಸುದಾರರಿಗೆ ಹಿಂದಿರುಗಿಸುವ ಸಂಭಂದವಾಗಿ “ಪ್ರಾಪರ್ಟಿ ರಿಟರ್ನ ಪೆರೇಡ್” ನ್ನು ಹಮ್ಮಿಕೊಂಡಿದ್ದು ಸದರಿ ಪ್ರಾಪರ್ಟಿ ರಿಟರ್ನ ಪೇರೆಡ್ನ್ನು ಶ್ರೀ ರಾಮಗೊಂಡ ಬಿ […]
ಬೈಕ್ ಕಳ್ಳತನದ ಆರೋಪಿತನ ಬಂಧನ 05 ಬೈಕ್ ಗಳು ವಶ
ದಿನಾಂಕ:-07.07 2023 ರಂದು ದಾವಣಗೆರೆ ನಗರದ ರಾಂ ಮಂದಿರ ಪಾರ್ಕ ಬಳಿ ಕೆಎ 16 ಎಕ್ಸ್ 5639 ಹೊಂಡಾ ಗ್ರೀಮ್ ಯುಗಾ ಬೈಕ್ ಕಳ್ಳತನವಾಗಿರುತ್ತದೆ ಅಂತ ಪವನ್ ರವರು ದೂರು ನೀಡಿದ್ದು ಸ್ವೀಕರಿಸಿ ಬಡಾವಣೆ ಠಾಣಾ ಗುನ್ನೆ ನಂ. 170/2023 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ದಿನಾಂಕ-18.07.2023 ರಂದು ಬೆಳಗ್ಗೆ ಠಾಣೆಯಲ್ಲಿ ದಾಖಲಾದ ಕನ್ನ ಕಳವು, ಸ್ವತ್ತು ಕಳವು ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ […]
ಮನೆ ಕಳ್ಳತನ ಮಾಡಿದ 06 ಜನ ಆರೋಪಿತರ ಬಂಧನ ಒಟ್ಟು 25,75,200/-ರೂಮೌಲ್ಯದ ಮಾಲು ವರ
ದಾವಣಗೆರೆ :05.06.2023 ರಂದು ಡಾ. ತಿಪ್ಪೇಸ್ವಾಮಿ, ವಾಸ- ಡಾಲರ್ ಕಾಲೋನಿ ಶಾಮನೂರು ದಾವಣಗೆರೆ ರವರು ಠಾಣೆಗೆ ಹಾಜರಾಗಿ ದಿನಾಂಕ:03.06.2023 ರಂದು ನಮ್ಮ ಮನೆಯ ಬಾಗಿಲು ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು, ದಿನಾಂಕ: 04.06.2023 ರಂದು ವಾಪಸ್ಸು ಒಂದು ನೋಡಲಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲನ್ನು ಹೊಡೆದು ಒಟ್ಟು 31,34582/-ರೂ ಬೆಲೆ ಬಾಳುವ ಬೆಳ್ಳಿ ಬಂಗಾರ ಮತ್ತು ಇತರೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರನ್ನು ನೀಡಿದ್ದು, ಈ ಬಗ್ಗೆ ವಿದ್ಯಾನಗರ […]
ಕಳ್ಳತನವಾಗಿದ್ದ 04 ಬೈಕ್ಗಳು ಪತ್ತೆ : ದಾವಣಗೆರೆ ಪೊಲೀಸ್
ದಾವಣಗೆರೆ : ದಿನಾಂಕ: 21.04.2023 ರಂದು ದಾವಣಗೆರೆ ನಗರದ ಪಿ.ಜೆ. ಬಡಾವಣೆಯ ಮೃತ್ಯುಂಜಯ ನರ್ಸಿಂಗ್ ಹೋಂ ಮುಂಭಾಗ, ಕೆಎ 17 ಹೆಚ್ ಎ 3280 ಸ್ಟೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿರುತ್ತದೆ ಅಂತ ಸುನೀಲ್ ರವರು ದೂರು ನೀಡಿದ್ದು ಬಡಾವಣೆ ಠಾಣಾ ಗುನ್ನೆ ನಂ. 107/2023 ಕಲಂ 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ದಿನಾಂಕ: 26.06.2023 ರಂದು ಠಾಣಾ ಸರಹದ್ದಿನಲ್ಲಿ ಚೀತಾ -9 ಸಿಬ್ಬಂದಿ ಪ್ರವೀಣ್ ರವರು ಗಸ್ತಿನಲ್ಲಿದ್ದು […]