ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರ ಕಾರ್ಯಚರಣೆ : ಅವಧಿ ಮೀರಿದ ಔಷಧಿ ಮತ್ತು ಕಾಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ದಿನಾಂಕ: 25-09-2023 ರಂದು ಬೆಂಗಳೂರು ನಗರ, ರಾಜಾಜಿನಗರ ಪೊಲೀಸ್‌ ಠಾಣೆ ಸರಹದ್ದಿನಲ್ಲಿರುವ ನಂ 42 ಮಡಿಗೇಟ್ಸ್ ಎಲ್.ಎಲ್.ಪಿ ಎಂಬ ಫಾರ್ಮಸಿ ಕಂಪನಿಯಲ್ಲಿ, ಅವಧಿ ಮೀರಿದ ಔಷಧಿ ಮತ್ತು ಕಾಸ್ಮಿಟಿಕ್ ವಸ್ತುಗಳು ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ಫಾರ್ಮಸಿ ಕಂಪನಿಯ ಮೇಲೆ ದಾಳಿ ಮಾಡಿ ಸುಮಾರು 1 ಕೋಟಿ 50 ಲಕ್ಷ ಮೌಲ್ಯದ ಅವಧಿ ಮೀರಿದ ದಿನ ಬಳಕೆ ಮಾಡುವ ವಿಟಮನಿ “A” ಬಿ3 ಮಾತ್ರೆಗಳುಳ್ಳ […]

ರಾಜ್ಯದ ಪ್ರಮುಖ ಸಾಹಿತಿಗಳಿಗೆ ಬೆದರಿಕೆ ಪತ್ರಗಳನ್ನು ಬರೆದ ವ್ಯಕ್ತಿಯ ಬಂಧನ

ಕನ್ನಡ ಭಾಷೆಯ ಕೆಲವು ಪ್ರಮುಖ ಸಾಹಿತಿಗಳಿಗೆ 2022ನೇ ಸಾಲಿನ ಏಪ್ರಿಲ್ ತಿಂಗಳಿನಿಂದ ನಿರಂತರವಾಗಿ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದು, ಈ ಪತ್ರಗಳಲ್ಲಿ ಸಾಹಿತಿಗಳಿಗೆ ಅವಾಚ್ಯವಾಗಿ ನಿಂದಿಸುತ್ತಾ ಕೋಮು ದ್ವೇಷದ ಭಾವನೆ ಉಂಟು ಮಾಡುವಂತಹ ಪದಗಳನ್ನು ಬಳಸಿ ಪತ್ರಗಳನ್ನು ಬರೆಯುತ್ತಿದ್ದು, ಈ ಬಗ್ಗೆ ಚಿತ್ರದುರ್ಗ (1 ಪ್ರಕರಣ), ಕೊಟ್ಟೂರು (I ಪ್ರಕರಣ), ಸಂಜಯ ನಗರ(1 ಪ್ರಕರಣ), ಹಾರೋಹಳ್ಳಿ(2 ಪ್ರಕರಣ), ಬಸವೇಶ್ವರ ನಗರ(2 ಪ್ರಕರಣ), ಪೊಲೀಸ್ ಠಾಣೆ ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿರುತ್ತದೆ. […]

ಪವನ್ ಡ್ಯೂಯಲರ್ಸ್ ನಲ್ಲಿ ಕಳ್ಳತನವಾದ ಸುಮಾರು 18 ಲಕ್ಷ ಮೌಲ್ಯದ 48 ಕೆಜಿ ಬೆಳ್ಳಿ ಗಟ್ಟಿ ವಶ

ದಿನಾಂಕ:-10-09-2023 ರಂದು ಪಿರ್ಯಾದಿ ಶ್ರೀ ಕಿಶೋರ್ ಕುಮಾರ್ ಕೆ.ಟಿ, ಪವನ್ ಬ್ಯೂಯಲರ್ಸ್ ಮಾಲೀಕರು, ವಿಜಯಲಕ್ಷ್ಮೀ ರಸ್ತೆ, ದಾವಣಗೆರೆ ರವರು ದಿನಾಂಕ:-09-09-2023 ರ ರಾತ್ರಿ 10-00 ರಿಂದ ದಿನಾಂಕ:- 10-09-2023 ರ ಬೆಳಿಗ್ಗೆ 10-00 ಗಂಟೆಯ ಮದ್ಯದ ಸಮಯದಲ್ಲಿ ಯಾರೋ ಕಳ್ಳರು ತಮ್ಮ ಬಾಪ್ತು ಪವನ್ ಜ್ಯೂಯೆಲರ್ಸ್ ಬೆಳ್ಳಿ ಬಂಗಾರದ ಅಂಗಡಿಯ ಶೆಟರ್ಸ ಲಾಕ್ ಮುರಿದು ಸುಮಾರು 60 ಕೆ ಜಿ ಬೆಳ್ಳಿ, 10 ಗ್ರಾಂ ಬಂಗಾರ ಮತ್ತು 2500/- ರೂ […]

ಕಾಮಾಕ್ಷಿಪಾಳ್ಯ ಪೊಲೀಸ್ ವತಿಯಿಂದ ಯಶಸ್ವಿ ಕಾರ್ಯಾಚರಣೆ

ಸುಮಾರು 1,06,200/- ರೂ ಬೆಲೆ ಬಾಳುವ 17.7 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 50,000/- ರೂ ನಗದು ಹಣ ವಶಕಾಮಾಕ್ಷಿಪಾಳ್ಯ ಠಾಣಾ ಸರಹದ್ದಿನ ಕೊಟ್ಟಿಗೇಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಪಿರಾದುದಾರರು ಠಾಣೆಗೆ ಹಾಜರಾಗಿ ದಿನಾಂಕ: 10.09.2023 ರಂದು ಮಧ್ಯಾಹ್ನ 1-00 ಗಂಟೆಯ ಸಮಯದಲ್ಲಿ ತಮ್ಮ ಮನೆಗೆ ಬೀಗ ಹಾಕಿಕೊಂಡು ಮನೆಯ ಬೀಗದ ಕೀಯನ್ನು ತಮ್ಮ ಮನೆಯ ಹೊರಗಡೆ ಇರುವ ಶೂ ಬಾಕ್ಸ್‌ನಲ್ಲಿಟ್ಟು ತಮ್ಮ ಸ್ವಂತ ಊರಿಗೆ ಹೊಗಿದ್ದು, ದಿನಾಂಕ: 22.09.2023 […]

ಬೆಂಗಳೂರು ನಗರ ಪೊಲೀಸ್ ವತಿಯಿಂದ ಸಂಚಾರ ಸಲಹೆ

ದಿನಾಂಕ ೨೮/೦೯/೨೦೨೩ ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ, ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ನೃಪತುಂಗ ರಸ್ತೆಯ ವೈ.ಎಂ.ಸಿ.ಎ ಮೈದಾನದಕ್ಕೆ ಮದ್ಯಾಹ್ನ ೦೩-೦೦ ರಿಂದ ರಾತ್ರಿ ೦೯-೦೦ ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಸ್ಥಳಗಳಿಂದ ಆಗಮಿಸುವುದರಿಂದ ವಾಹನ ಸವಾರರು / ಚಾಲಕರುಗಳು ಈ ಕೆಳಕಂಡ ರಸ್ತೆಗಳನ್ನುಬಳಸದೇ ಬದಲೀ ಮಾರ್ಗದಲ್ಲಿ ಸಂಚರಿಸಲು ಕೋರಿದೆ. ಸಂಚಾರ ದಟ್ಟಣೆಯಾಗುವ ರಸ್ತೆ ಬದಲಿ ಮಾರ್ಗ ನೃಪತುಂಗ ರಸ್ತೆ ಆನಂದರಾವ್ ಸರ್ಕಲ್ ಕಡೆಯಿಂದ […]

ಮನೆಗೆ ನುಗ್ಗಿ ಡ್ರಾಗರ್ ತೋರಿಸಿ, ಬೆದರಿಸಿ ಚಿನ್ನದ ಸರ ಸುಲಿಗೆ ಮಾಡಿದ್ದ ಅರೋಪಿಗಳ ಬಂಧನ: ಜ್ಞಾನಭಾರತಿ ಪೊಲೀಸರ ಕಾರ್ಯಾಚರಣೆ

ಜ್ಞಾನ ಭಾರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನೀರು ಕೇಳುವ ನೆಪದಲ್ಲಿ ಮೂರು ಜನ ಅಸಾಮಿಗಳು ಮನೆಗೆ ನುಗ್ಗಿ ಡ್ರಾಗರ್ ತೋರಿಸಿ ಬೆದರಿಸಿ, ಚಿನ್ನದ ಸರ ಸುಲಿಗೆ ಮಾಡಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಜ್ಞಾನ ಭಾರತಿ ಪೊಲೀಸರು, ಸದರಿ ಪ್ರಕರಣದ ಪತ್ತೆಗಾಗಿ ನೇಮಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ದಿನಾಂಕ:20.09.2023 ರಂದು ಮೂರು ಜನ ಅಸಾಮಿಗಳನ್ನು ದಸ್ತಗಿರಿ ಮಾಡಿ, ಅವರು ನೀಡಿದ ಮಾಹಿತಿ ಮೇರೆಗೆ ಸುಮಾರು 75,000/- ರೂ ಬೆಲೆ ಬಾಳುವ 15 […]

ಆಕ್ರಮ ಜೂಜಾಟದಲ್ಲಿ ತೊಡಗಿದ್ದ 52 ಜನ ಜೂಜುಕೋರರ ಬಂಧನ : ಬ್ಯಾಟರಾಯನಪುರ ಪೊಲೀಸರ ಕಾರ್ಯಾಚರಣೆ

ದಿನಾಂಕ: 20-09-2023 ರಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಅಸೋಸಿಯೇಷನ್‌ ಕ್ಲಬ್‌ನಲ್ಲಿ, ಕ್ಲಬ್‌ನ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಮತ್ತು ಇತರರು ಅಕ್ರಮವಾಗಿ ಜೂಜಾಟ ಆಡುವ ಪಂಟರ್‌ಗಳನ್ನು ಸೇರಿಸಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಆಕ್ರಮವಾಗಿ ಜೂಜಾಟ ಆಡುತ್ತಿದ್ದಾರೆಂದು ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ, ಬ್ಯಾಟರಾಯನಪುರ ಪೊಲೀಸರು ದಾಳಿ ನಡೆಸಿ 52 ಜನ ಜೂಜುಕೋರರು ಮತ್ತು ಅವರುಗಳು ಜೂಜಾಟಕ್ಕೆ ಪಣವಾಗಿಟ್ಟಿದ್ದ ರೂ.1,65,790/- ನಗದು ಹಣ ಹಾಗೂ ಅವರ ವಶದಲ್ಲಿದ್ದ ಇಸ್ಪೀಟ್ […]

ಮನೆಗಳ್ಳತನ ಮಾಡುತಿದ ಆರೋಪಿಯ ಬಂಧನ: ಬಸವನಗುಡಿ ಪೊಲೀಸರ ಕಾರ್ಯಾಚರಣೆ

ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆಗಳ್ಳತನ ಪ್ರಕರಣದ ಪತ್ತೆ ಕಾರ್ಯ ಸಮಯದಲ್ಲಿ, ಒಬ್ಬ ಆರೋಪಿಯನ್ನು ಬಂಧಿಸಿ, ಆತನು ನೀಡಿದ ಮಾಹಿತಿ ಮೇರೆಗೆ, ಆರೋಪಿತನಿಂದ ಇದುವರೆಗೂ ಸುಮಾರು ರೂ.6,60 ಲಕ್ಷ ಮೌಲ್ಯದ 132 ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ ಬಸವನಗುಡಿ, ಬನಶಂಕರಿ, ವಲೇಶ್ವರಂ ಪೋಲೀಸ್ ಠಾಣೆಗಳ ತಲಾ ಒಂದೊಂದು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ. ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ರಾಹುಲ್ ಕಮಾ‌ ಶಹಾಪುರವಾಡ್, ಮತ್ತು ಜಯನಗರ […]

ಕಾನೂನು ಬಾಹಿರವಾಗಿ ಕ್ಲಬ್‌ನ ನಿಯಮಗಳನ್ನು ಉಲ್ಲಂಘಿಸಿ, ಜೂಜಾಟದಲ್ಲಿ ತೊಡಗಿದ್ದ ಕ್ಲಬ್‌ನ ಮೇಲೆ ದಾಳಿ : ಮಾಗಡಿ ರಸ್ತೆ ಪೊಲೀಸ್‌ರ ಕಾರ್ಯಾಚರಣೆ

ಮಾಗಡಿರಸ್ತೆ ಪೊಲೀಸ್ ಠಾಣಾ ಸರಹದ್ದಿನ ಅಗ್ರಹಾರ ದಾಸರಹಳ್ಳಿ ಎಂ.ಎಂ ಕಾಂಪ್ಲೆಕ್ಸ್‌ನಲ್ಲಿರುವ ಸಿಲಿಕಾನ್ ಸ್ಪೋರ್ಟ್ಸ್ ಅಂಡ್ ಕಲ್ಬರಲ್ ಇನ್ಸಿಟ್ಯೂಟ್‌ನಲ್ಲಿ ಕೆಲವರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಟಿಟ್ ಎಲೆಗಳಿಂದ ಅದೃಷ್ಟದ ಜೂಜಾಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸದರಿ ಸ್ಥಳದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಮಾನ್ಯ ಎಂ ಎಂ ಟಿ ಸಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು, ಪಂಚರುಗಳ ಸಮಕ್ಷಮ ದಾಳಿ ಮಾಡಿ, ಕೊಟ್ಟಾ ಕಾಯ್ದೆ ಅಡಿ ಪ್ರಕರಣವನ್ನು ದಾಖಲಸಿಕೊಂಡು […]

ಶಾಂತಿತವಾಗಿ ಈದ್ ಮಿಲಾದ್ ಗಣೇಶ್ ಚತುರ್ಥಿ ಆಚರಣೆ ಮಾಡಲು dysp ಚಿಕ್ಕಮಠ ಕರೆ

ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಠಾಣೆ ಹಾಗೂ ಜೇವರ್ಗಿ ಪೊಲೀಸ್ ಠಾಣೆ ವತಿಯಿಂದ ಈದ್ ಮಿಲಾದ್ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರಗಿತು ಶಾಂತಿ ಸಭೆಯನ್ನು ಉದ್ದೇಶಿಸಿ ಕಲಬುರಗಿ ಗ್ರಾಮಾಂತರ ಡಿವೈಎಸ್ಪಿ ಚಿಕ್ಕಮಠ ಮಾತನಾಡಿದರು. ಯಾವುದೇ ಜಾತಿ ಭೇದ ಪಕ್ಷಬೇಧ ಮತ್ತು ಶಾಂತಿಯುತವಾಗಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಬೇಕು ಎಂದು ತಾಲೂಕಿನ ಗಣೇಶ ಮಂಡಳಿಗೆ ಸೂಚನೆ ನೀಡಿದರು. ಯಾವುದೇ ಶಾಂತಿ […]

Get News on Whatsapp

by send "Subscribe" to 7200024452
Close Bitnami banner
Bitnami