FEATURED NEWS

ARROUND THE WORLD

ಪೆರ್ಡೂರು: 16 ವರ್ಷದ ಬಾಲಕ ಶ್ರೀಶಾನ್ ಹೊಳೆಯಲ್ಲಿ ಮುಳುಗಿ ಮರಣ

ದಿನಾಂಕ: 10/11/2025 ರಂದು ಕರುಣಾಕರ ಶೆಟ್ಟಿ 50 ವರ್ಷ ತಂದೆ ಸಂಜೀವ ಶೆಟ್ಟಿ ವಾಸ: ಕುಕ್ಕುಂಜಾರು ಅನಂತಪದ್ಮನಾಭ ನಿಲಯ ಪೆರ್ಡೂರು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು...

Read more

ಮಲ್ಪೆ ಹನುಮಾನ್ ನಗರದಲ್ಲಿ ಅಂದರ್–ಬಾಹರ್ ಜುಗಾರಿ ದಾಳಿ: 8 ಮಂದಿ ವಶ

ದಿನಾಂಕ: 13/11/2025 ರಂದು 17:00 ಗಂಟೆಗೆ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಹನುಮಾನ್‌ ನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್‌ ಜುಗಾರಿ ಆಟವನ್ನು...

Read more
No Content Available

ENTERTAINMENT NEWS

No Content Available
ಆಭರಣ ವಂಚನೆ ಪ್ರಕರಣ ಭೇದಿಸಲಾಗಿದೆ: ಕುಂದಾಪುರದಲ್ಲಿ ಆರೋಪಿಗಳ ಬಂಧನ

ಕಾವಡಿ ಶಾಖೆಯಲ್ಲಿ ₹1.70 ಕೋಟಿ ವಂಚನೆ — ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ

ಸೈಬ್ರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಶಿರಿಯಾರ, ಸೈಬ್ರಕಟ್ಟೆ, ಯಡ್ತಾಡಿ, ಅಚ್ಲಾಡಿ ಹಾಗೂ ಕಾವಡಿಯಲ್ಲಿ ಶಾಖೆಗಳಿದ್ದು, ದಿನಾಂಕ 05.11.2025 ರಂದು ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಕಾವಡಿ...

ಪಂಜಿಮಾರು ಅಲ್ಕೆ ಶಿರ್ವ ರಸ್ತೆ ಮರು ಡಾಮರಿಕರಣ

ಪಂಜಿಮಾರು ಅಲ್ಕೆ ಶಿರ್ವ ರಸ್ತೆ ಮರು ಡಾಮರಿಕರಣ

ಪಂಜಿಮಾರು ಮಸೀದಿ ರಸ್ತೆಯು ಸುಮಾರು ಏಳು ವರ್ಷಗಳಿಂದ ಡಾಮಾಲೀಕರಣವನ್ನು ಕಾಣದೆ ಸಂಪೂರ್ಣವಾಗಿ ಹದಗೆಟ್ಟಿತ್ತು ಆಗಿನ ಶಾಸಕರು ಹಾಗೂ ಸಚಿವರಾಗಿದ್ದ ಶ್ರೀ ವಿನಯ್ ಕುಮಾರ್ ಸೊರಕೆ ಅವರು ಕಡಪಾಡಿಯಿಂದ...

“ಖಾಕಿ ಕಾರ್ಟೂನ್ ಹಬ್ಬ” ನವೆಂಬರ್‌ 15ರಿಂದ ಕುಂದಾಪುರದಲ್ಲಿ ಆರಂಭ

“ಖಾಕಿ ಕಾರ್ಟೂನ್ ಹಬ್ಬ” ನವೆಂಬರ್‌ 15ರಿಂದ ಕುಂದಾಪುರದಲ್ಲಿ ಆರಂಭ

"ಖಾಕಿ ಕಾರ್ಟೂನ್ ಹಬ್ಬ" ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಭಾಗಿತ್ವ ದೊಂದಿಗೆ ನವೆಂಬರ್ 15ರಿಂದ 19ರವರೆಗೆ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ‘ಖಾಕಿ ಕಾರ್ಟೂನ್ ಹಬ್ಬ’ ಕಾರ್ಯಕ್ರಮ...

ಶಿರ್ವದಲ್ಲಿ ಇಸ್ಪೀಟ್‌ ಜುಗಾರಿ ದಾಳಿ — ಮೂವರು ಬಂಧನ

ಶಿರ್ವದಲ್ಲಿ ಇಸ್ಪೀಟ್‌ ಜುಗಾರಿ ದಾಳಿ — ಮೂವರು ಬಂಧನ

ಪಿರ್ಯಾದಿದಾರರಾದ ಮಂಜುನಾಥ ಮರಬದ, ಪೊಲೀಸ್‌ ಉಪನಿರೀಕ್ಷಕರು (ಕಾ&ಸು) ಶಿರ್ವ ಪೊಲೀಸ್‌ ಠಾಣೆ ಇವರು ದಿನಾಂಕ 09/11/2025 ರಂದು ಠಾಣಾ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ರಾತ್ರಿ 11:30...

No Content Available

EDITOR'S CHOICE

DON'T MISS

LATEST NEWS

Page 1 of 128 1 2 128

MOST POPULAR

Welcome Back!

Login to your account below

Retrieve your password

Please enter your username or email address to reset your password.

Add New Playlist