ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 26-05-2022 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಆರೋಪಿತರಾದ 1) ಅಮ್ಜದ್ಖಾನ ಬಾರಿಗಿಡದ, ಸಾ|| ಮುಲ್ಲಾಓಣಿ, 2) ಅಬ್ದುಲ್ @ಅದ್ದು ಮುಲ್ಲಾ, ಸಾ|| ಮುಲ್ಲಾ ಓಣಿ, 3) ಅಫ್ರಿದಿಖಾನ್ ಬಿಜಾಪುರ, ಸಾ|| ಚಿತ್ರಗಾರ ಓಣಿ, 4) ಹುಸೇನ್ ಮುಲ್ಲಾ, ಸಾ|| ಮುಲ್ಲಾ ಓಣಿ, 5) ಯುನುಸ್ ಬೆಂಗೇಋಇ, ಸಾ|| ಕಳ್ಳಿ ಓಣಿ, 6) ಮೊಯಿನ್ಖಾನ್ ಧಾರವಾಡ, ಸಾ|| ಮಿಠಾಯಿಗಾರ ಓಣಿ, 7) ಮಹಮ್ಮದ್ ಸಲೀಂ […]
Dharwad Police
ಗಾಂಜಾ ಮಾರಾಟ ಮಾಡುವ ಆರೋಪಿತರ ಬಂಧನ
ಗಾಂಜಾ ಮಾರಾಟ ಮಾಡುವ ಆರೋಪಿತರ ಬಂಧನ: ದಿನಾಂಕ:26-05-2022 ರಂದು 16-30 ಗಂಟೆ ಸುಮಾರಿಗೆ ಆರೋಪಿತ ನಿಂಗಪ್ಪ ತಂದೆ ಕರೆಪ್ಪ ಕಂಬಳಿ, ವಯಾ 40 ವರ್ಷ, ಜಾತಿಃ ಹಿಂದೂ ಕುರಬ ಉದ್ಯೋಗ: ಸೆಕ್ಯೂರಿಟಿ ಕೆಲಸ, ಸಾಃ ಕಬ್ಬೆನೂರ ತಾಃಧಾರವಾಡ ಹಾಗೂ ಮತ್ತೊಬ್ಬ ಆರೋಪಿ ತುಕಾರಾಮ ತಂದೆ ಫಕ್ಕಿರಪ್ಪ ಕಾಳೆ, ವಯಾ 38 ವರ್ಷ, ಜಾತಿ ಹಿಂದೂ ಕುರುಬ, ಉದ್ಯೋಗ ಶೇತ್ಕಿ ಕೆಲಸ, ಸಾಃ ದೊಡವಾಡ ಕೊಪ್ಪದ ಅಗಸಿ, ತಾಃ ಬೈಲಹೊಂಗಲ್, ಜಿಃಬೆಳಗಾವಿ, […]
ಪಡಿತರ ಅಕ್ಕಿ ಲಾರಿ ಅಪಹರಣಕಾರನ ಬಂಧನ ಧಾರವಾಡ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಲಘಟಗಿ ಪಟ್ಟಣದ ಹಳಿಹಾಳ ರಸ್ತೆಯ ಯುವಶಕ್ತಿ ಸರ್ಕಲ್ ಬಳಿಯಲ್ಲಿ ದಿನಾಂಕ. 11-05-2022 ರಂದು ನಿಂತಿದ್ದ ಹುಬ್ಬಳ್ಳಿ ಎಫ್.ಸಿ.ಐ ಗುದಾಮಿನಿಂದ ದಾಂಡೇಲಿಗೆ ಹೋಗುತ್ತಿದ್ದ 260 ಚೀಲ ಅಕ್ಕಿ ತುಂಬಿದ ಲಾರಿಯನ್ನು ಅಪಹರಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸದಿಂತೆ ಲಾರಿ ಸಮೇತ ಆರೋಪಿಯನ್ನು ಕಲಘಟಗಿ ಪೊಲೀಸ್ರು ಬಂದಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಶೈಲ ಕೌಜಲಗಿ ರವರು ಹಿರಿಯ ಅಧಿಕಾರಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡು ತಾಲೂಕಿ ಅರೆಬಸನಕೊಪ್ಪ ಗ್ರಾಮದ ಹತ್ತಿರ ಕಳ್ಳತನವಾದ […]
ಪೊಲೀಸ್ ಹುತಾತ್ಮರ ದಿನಾಚರಣೆ -ಹುಬ್ಬಳ್ಳಿ-ಧಾರವಾಡ ಪೊಲೀಸ್
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಇಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಮಾನ್ಯ ಪೊಲೀಸ್ ಆಯುಕ್ತರು, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.