ಬಾಗಲಕೋಟ ಜಿಲ್ಲಾ ಪೊಲೀಸ್ ವತಿಯಿಂದ ಯಶಸ್ವಿ ರಕ್ಷಿಸುವ ಕಾರ್ಯಾಚರಣೆ

ದಿ:25/02/2022 ರಂದು ರಾತ್ರಿ 09:35 ಗಂಟೆಗೆ ಶಿರೂರ ರೇಲ್ವೇಗೇಟ್ ಹತ್ತಿರ ರೇಲ್ವೆ ಹಳಿಯ ಮೇಲೆ ವ್ಯಕ್ತಿಯು ಆತ್ಮಹತ್ತೆಗೆ ಪ್ರಯತ್ನಸುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು ERSS-112 ಅಧಿಕಾರಿ/ಸಿಬ್ಬಂದಿರವರುರವರು ಆತ್ಮಹತ್ತೆಗೆ ಯತ್ನಿಸುತ್ತಿರುವ ಯುವಕನನ್ನು ರಕ್ಷಿಸಿ ಪಾಲಕರಿಗೆ ಒಪ್ಪಿಸಿ. ಯುವಕನ ಜೀವರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು ಈ ಕೆಳಕಂಡ ಅಧಿಕಾರಿ ಸಿಬ್ಬಂದಿರವರ ಶ್ಲಾಘನೀಯ ಕಾರ್ಯಕ್ಕೆ ಎಸ್.ಪಿ ಬಾಗಲಕೋಟೆ ರವರು ಪ್ರಶಂಸಣಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿ,ಇದೆ ರೀತಿಯಲ್ಲಿ ಉತ್ತಮ ಕರ್ತವ್ಯ […]

Get News on Whatsapp

by send "Subscribe" to 7200024452
Close Bitnami banner
Bitnami