ಕೋರಮಂಗಲ ಪೊಲೀಸರು ದರೋಡೆಕೋರರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾದರು .ಎಲ್ಲಾ ದರೋಡೆಕೋರರು ನೇಪಾಳದಿಂದ ಮಂದಿ ಇಲ್ಲಿ ಹಲವೆಡೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.ಕೆಲವು ಆರೋಪಿಗಳು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಈ ದರೋಡೆ ಮಾಡಲಾಯಿತು .ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6ನೇ ಬ್ಲಾಕ್ ನಲ್ಲಿ ವಾಸವಾಗಿರುವ ಉದ್ಯಮಿ ಮದನ್ ಮೋಹನ್ ರೆಡ್ಡಿ ಅವರ ಮನೆಯಲ್ಲಿ ನೇಪಾಲಿ ವ್ಯಕ್ತಿ ಮತ್ತು ಅವನ ಪತ್ನಿ ಮನೆ ಕೆಲಸ ಪಡೆದಿದ್ದರು .ಉದ್ಯಮಿ ಮದನ್ ಮೋಹನ್ ರೆಡ್ಡಿ , ತಮಿಳುನಾಡಿಗೆ […]
Bengaluru Police
ಆಟೋ ಚಾಲಕನಿಗೆ ಸನ್ಮಾನ ಮಾಡಿದ ಚಾಮರಾಜಪೇಟೆ ಪೊಲೀಸರು
ಬೆಂಗ್ಳೂರಿನಲ್ಲಿ ಅನೇಕರು ಆಟೋದಲ್ಲಿ ಪ್ರಯಾಣ ಮಾಡುತ್ತಾರೆ’ ಆದ್ರೆ ಎಲ್ಲರೂ ತನ್ನ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದಿಲ್ಲ . ಇದೇ ರೀತಿ ಇವತ್ತು ವ್ಯಕ್ತಿಯೊಬ್ಬರು ತನ್ನ ಬ್ಯಾಗ್ ನಲ್ಲಿ 2.75 ಲಕ್ಷ ರುಪಾಯಿಗಳನ್ನು ಆಟೊದಲ್ಲಿ ಬಿಟ್ಟು ಹೋಗಿದ್ದರು .ಅದನ್ನು ಆಟೋ ಚಾಲಕರ ಪ್ರಾಮಾಣಿಕವಾಗಿ ಚಿಕ್ಕಪೇಟೆ ಠಾಣೆಗೆ ಹೋಗಿ ಬ್ಯಾಗ್ ಮಾಲೀಕರಿಗೆ ತಲುಪಿಸಿದರು . ಆಟೋ ಚಾಲಕ ಮೋಹನ್ ಎಂದಿನಂತೆ ಸವರಿ ಮೇಲಿದ್ದರು, ಇಂದು ಮಧ್ಯಾಹ್ನ ಒಬ್ಬರು ಆತನ ಆಟವನ್ನು ಹತ್ತಿಕೊಂಡು ಮೈಸೂರು ಸರ್ಕಲ್ […]
ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ಕಾರ್ಯಾಚರಣೆ
ಬೆಂಗಳೂರು: ಮನೆಯೊಳಗೆ ನುಗ್ಗಿ 17.20 ಲಕ್ಷರೂ.ಗಳ ಆಭರಣಗಳನ್ನು ತೆಗೆದುಕೊಂಡ ಇಬ್ಬರು ಲೂಟಿಕೋರರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನರಸಿಂಹ ರೆಡ್ಡಿ, ರಾಕೇಶ್ ರಾವ್ ಎಸ್. ಬಂಧಿತರು. ರಾಜರಾಜೇಶ್ವರಿ ನಗರ ಪೊಲೀಸರು 17 ಲಕ್ಷ ರೂ.ಗಳ 320 ಗ್ರಾಂ ತೂಕದ ಆಭರಣಗಳನ್ನು ಹಿಡಿದಿದ್ದಾರೆ. ಆರೋಪಿಗಳ ಬಂಧನದಿಂದ ಎರಡು ಪ್ರಕರಣಗಳು ಬಂದಿವೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.24 ಜನವರಿ ರಾತ್ರಿ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಹಿಂಬಾಗಿಲನ್ನು ಮುರಿದು ಮನೆಯಲ್ಲಿದ್ದ 320ಗ್ರಾಂ ತೂಕದ ಚಿನ್ನದ ಒಡವೆಗಳನ್ನು […]
ಟ್ರ್ಯಾಕ್ಟರ್ ರ್ಯಾಲಿಯನ್ನು ತಡೆದ ಮಡಿವಾಳ ಪೊಲೀಸರು
ಕೃಷಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ . ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಧ್ವನಿ ಎತ್ತಿರುವ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ.ರೈತರ ಹೋರಾಟವನ್ನು ಬೆಂಬಲಿಸಿ ಇಂದು ಮಡಿವಾಳದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .ಮಡಿವಾಳ ಪೊಲೀಸರು ಅನೇಕ ಟ್ರ್ಯಾಕ್ಟರ್ ಗಳನ್ನು ತಡೆದು ಹೋರಾಟ ಕೈಬಿಡುವಂತೆ ಮನವಿ ಮಾಡಿದರು ,ಅನಂತರ ಟ್ರ್ಯಾಕ್ಟರ್ ಗಳನ್ನು ಅಲ್ಲೇ ಬಿಟ್ಟು ಕಾರ್ಯಕರ್ತರು ತನ್ನ ವಾಹನಗಳಲ್ಲಿ ಚಲಾಯಿಸಿದರು . ಪ್ರತಿಭಟನಾ ರ್ಯಾಲಿ […]
ಕಳ್ಳನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ
ಬೆಂಗಳೂರು ನಗರ,ಈಶಾನ್ಯ ವಿಭಾಗದ ಯಲಹಂಕ ಉಪನಗರ ಪೊಲೀಸರಿಂದ ಅಂತರ್ರಾಜ್ಯ ಕಳ್ಳ ಸಮೀರ್ ಖಾನ್ @ Shoiab ಬಂಧನ 45 ಲಕ್ಷ ಬೆಲೆ ಬಾಳುವ ಸುಮಾರು 900 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ಒಂದು ಪಲ್ಸರ್ ಬೈಕ್ ಅಮಾನತ್ತುಪಡಿಸಿಕೊಳ್ಳಲಾಗಿದೆ.ಇದರಿಂದ ಬೇರೆ ಠಾಣೆಗಳ 10 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಉತ್ತಮ ಕಾರ್ಯವನ್ನು ಶ್ಲಾಘಿಸಲಾಗಿದೆ
ಸಂಚಾರ ಪಶ್ವಿಮ ವಿಭಾಗ ವ್ಯಾಪ್ತಿಯ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಾನ್ಯ ಶ್ರೀ ಪವನ್, ಜಿಲ್ಲಾಧಿಕಾರಿ, ಬಳ್ಳಾರಿ ರವರ ಶ್ರೀಮತಿರವರು ಕಳೆದುಕೊಂಡ ಮೊಬೈಲ್ ಅನ್ನು, ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಶ್ರೀ ನಿಂಗಯ್ಯ ಅಚಲೇರಿ ಮಠ ರವರು ಹಿಂತಿರುಗಿಸಿರುತ್ತಾರೆ. ಇವರ ಈ ಉತ್ತಮ ಕಾರ್ಯವನ್ನು ಶ್ಲಾಘಿಸಲಾಗಿದೆ