ಗೌರಿ-ಗಣೇಶ ಹಬ್ಬವನ್ನು ನಮ್ಮ ನಾಡಿನ ಸಂಸ್ಕೃತಿ, ಭಾವೈಕ್ಯತೆಯ ಪ್ರತೀಕವಾಗಿ ಆಚರಿಸಲಾಗುತ್ತಿದ್ದು, ಕೋಮು ಸೌಹಾರ್ದದಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕರಲ್ಲಿ ವಿನಂತಿ. ದಿನಾಂಕ: 18-09-2023 ರಿಂದ ನಗರಾದ್ಯಂತ ಗೌರಿ-ಗಣೇಶ ಹಬ್ಬದ ಪ್ರಯುಕ್ತ, ಹಲವಾರು ಸಂಘ ಸಂಸ್ಥೆಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದಿನಗಳಲ್ಲಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವರು ಹಬ್ಬವನ್ನು ಆಚರಿಸುವಾಗ ಆಯೋಜಕರು, ಸಮಿತಿಯವರು ಕೆಳಕಂಡ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ಮೂಲಕ ಸೂಚಿಸಲಾಗಿದೆ. ವಿಸರ್ಜನಾ […]
Central Range
ನಗದು ಹಣ ಕಳವು ಮಾಡಿದ್ದ ಆರೋಪಿಯ ಬಂಧನ: ಚಂದ್ರಾಲೇಔಟ್ ಪೊಲೀಸ್ ಠಾಣೆ
ಚಂದ್ರಲೇಔಟ್ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಐಟಿಐ ಲೇಔಟ್, ನಾಯಂಡಹಳ್ಳಿಯ ಮನೆಯ ಬಳಿ ನಗದು ಹಣ ರೂ 94,00,000/-ಲಕ್ಷ ಕಳುವಾಗಿರುವುದಾಗಿ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿಕೊಂಡು, ಕಾರ್ಯಪ್ರವೃತ್ತರಾದ ಚಂದ್ರಲೇಔಟ್ ಪೊಲೀಸರು ದಿನಾಂಕ: 12-09-2023 ರಂದು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯು ನೀಡಿದ ಮಾಹಿತಿ ಮೇರೆಗೆ ಆರೋಪಿಯಿಂದ ಕಳವು ಮಾಡಿದ್ದ. ರೂ.93,95,000/ ನಗದು ಹಣವನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯಚರಣೆಯನ್ನು ಬೆಂಗಳೂರು […]
ಬೆಂಗಳೂರು ನಗರ ಆತ್ಮೀಯ ವಿಭಾಗದ ಸಿ.ಇ.ಎನ್ ಪೊಲೀಸರಿಂದ ರಿವಾರ್ಡ್ ಪಾಯಿಂಟ್’ ವೆಬ್ ಸೈಟ್ ನ್ನು ಹಾಕ್ ಮಾಡಿ ಕೋಟ್ಯಂತರ ರೂ ಮೊತ್ತದ ಚಿನ್ನ ಬೆಳ್ಳಿಯನ್ನು ಖರೀದಿಸಿದ ಆಂದ್ರ ಪ್ರದೇಶ ಮೂಲದ ವ್ಯಕ್ತಿಯ ಬಂಧನ
24/06/2023 ರಂದು reward’s 360 ಕಂಪನಿಯ ಡೈರೆಕ್ಟರ್ ರವರು ತಮ್ಮ ಕಂಪನಿಯ ವತಿಯಿಂದ ಕಸ್ಟಮರ್ ಗಳಿಗೆ ನೀಡುವ ವೋಚರ್ ಗಳನ್ನು ಕಂಪನಿಯ ಕಸ್ಟಮರ್ ಗಳು ಬಳಕೆ ಮಾಡುವ ಮೊದಲೇ ತಮ್ಮ ಕಂಪನಿಯ ವೆಬ್ ಸೈಟ್ ಹಾಕ್ ಮಾಡಿ ಬಳಕೆ ಮಾಡುತ್ತಿದೆ. ಈ ಬಗ್ಗೆ, ಕಸ್ಟಮರ್ ಗಳಿಂದ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ, ಅವರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಿಸಿ ತನಿಖೆ ಕೈಗೊಂಡಿರುತ್ತದೆ. ಬೆಂಗಳೂರು ನಗರ ಆಜ್ಞೆಯಾ […]
ಡಾ. ಅಲೋಕ್ ಮೋಹನ್, DG&IGP ಸೇವಾ ಪರೇಡ್ 29-08-2023 ರಂದು ನಡೆಯಿತು
ದಿನಾಂಕ 29-08-2023 ರಂದು ಬೆಳಿಗ್ಗೆ 8:00 ಗಂಟೆಗೆ ಡಾ. ಅಲೋಕ್ ಮೋಹನ್, ಡಿಜಿ ಮತ್ತುಐಜಿಪಿ ಕರ್ನಾಟಕ ರಾಜ್ಯ, ಬೆಂಗಳೂರು ರವರಿಗೆ ಸೇವಾ ಕವಾಯಿತು ಏರ್ಪಡಿಸಲಾಗಿತ್ತು. ಈ ಸೇವಾಕವಾಯಿತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಾ, ಪೊಲೀಸ್ ಇಲಾಖೆಗೆ UNITY, TEAMSPRIT ಮತ್ತು DISCIPLINE ಮೂಲ ಬುನಾದಿಯಾಗಿದೆ ಮತ್ತು ಸೇವಾ ಪರೇಡ್ನಲ್ಲಿ ಪೊಲೀಸ್ಕಾನ್ಸ್ಟೇಬಲ್ನಿಂದ ರಾಜ್ಯದ ಡಿ.ಜಿ.ಪಿ. ವರೆಗೆ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳುಒಂದೇ ಸ್ಥಳದಲ್ಲಿ ಸೇರಿರುವ ಈ ಸಂದರ್ಭವು UNITY, TEAMSPRIT […]
ದೊಡ್ಡಬಳ್ಳಾಪುರ ಡಿವೈಎಸ್ಪಿ ಸ್ಥಾನಕ್ಕೆ ಪಿ ರವಿ ಅಧಿಕಾರ ಸ್ವೀಕಾರ
ನಾಗರಾಜ್ ಕೆಎಸ್ ಅವರ ವರ್ಗಾವಣೆಯಿಂದ ತೆರವಾಗಿದ್ದ ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ಸ್ಥಾನಕ್ಕೆ ಪಿ ರವಿ ಅವರು ಅಧಿಕಾರ ಸ್ವೀಕರಿಸಿದರು. ಸೋಮವಾರ ಸಂಜೆ ನಗರದ ದೊಡ್ಡಬಳ್ಳಾಪುರದ ಉಪ ವಿಭಾಗದ ಉಪದಿಕ್ಷಕರ ಕಚೇರಿಯಲ್ಲಿ ಪಿ ರವಿ ಅವರು ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ನೂತನವಾಗಿ ಅಧಿಕಾರ ಸ್ವೀಕರಿಸಿದ ರವಿ ಅವರಿಗೆ ನಗರ ಠಾಣೆ ಇನ್ಸ್ಪೆಕ್ಟರ್, ಪ್ರೀತಮ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮನಿಕೃಷ್ಣ, ದೊಡ್ಡ ಬೆಳವಂಗಲ ಇನ್ಸ್ಪೆಕ್ಟರ್ ಹರೀಶ್,ಸಿಬ್ಬಂದಿ ಶುಭ ಕೋರಿದರು.
ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಐದು ಜನ ಅಂತರ್ ರಾಜ್ಯ ಅರೋಪಿಗಳ ಬಂಧನ, 24 ಲಕ್ಷ ರೂ ಮೌಲ್ಯದ 59 ಕೆ.ಜಿ 300 ಗ್ರಾಂ ಗಾಂಜಾ ವಶ : ಸಿದ್ದಾಪುರ ಪೊಲೀಸರ ಕಾರ್ಯಾಚರಣೆ
ಬೆಂಗಳೂರು ನಗರ, ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 1ನೇ ಬ್ಲಾಕ್, ಎ.ಬಿ.ಸಿ.ಡಿ ಪಾರ್ಕ್ ಬಳಿಯ ರಸ್ತೆಯಲ್ಲಿ, ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ, ಸಿದ್ದಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಜನ ಅರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 24 ಲಕ್ಷ ರೂ ಬೆಲೆಯ 59 ಕೆ.ಜಿ 300 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬೆಂಗಳೂರು ನಗರ […]
ಬೆಂಗಳೂರು ಗ್ರಾಮಾಂತರ ಹೊಸಕೋಟೆ, ಉಪ ವಿಭಾಗದ ಪೊಲೀಸರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಭರ್ಜರಿ ಕಾರ್ಯಾಚರಣೆ
ಹೊಸಕೋಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಅವರಿಂದ ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ನಿಷೇಧಿತ ಮಾದಕ ವಸ್ತುಗಳು ಚಿನ್ನಾಭರಣಗಳು ದ್ವಿಚಕ್ರವಾಹನಗಳು ಮತ್ತು ಟ್ರಾಕ್ಟರ್ ಗಳ ಪ್ರಕರಣಗಳನ್ನು ಬೇಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರು ಜಿಲ್ಲೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಜಿಲ್ಲೆ ಹಾಗೂ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ರೈತರ ಟ್ರ್ಯಾಕ್ಟರ್ ಗಳನ್ನು ಕಳ್ಳತನ ಮಾಡಿ ಅದರ ಸ್ವರೂಪ ಬದಲಿಸಿ ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಅಕ್ರಮ ಹಣ […]
ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ. ಒಟ್ಟು 23 ಮೊಬೈಲ್ ಫೋನ್ಗಳ ವಶ. ಮೌಲ್ಯ 3.5 ಲಕ್ಷ : ಸಿದ್ದಾಪುರ ಪೊಲೀಸರ ಕಾರ್ಯಾಚರಣೆ
ಬೆಂಗಳೂರು ನಗರದ ಸಿದ್ದಾಪುರ, ಚಾಮರಾಜಪೇಟೆ, ಮೈಸೂರು ರಸ್ತೆ, ಕೆ.ಆರ್. ಮಾರ್ಕೆಟ್, ಕಲಾಸಿಪಾಳ್ಯ, ಕೆ.ಟಿ.ನಗರ ಪೊಲೀಸ್ ಠಾಣಾ ಸರಹದ್ದಿನ ಪಾರ್ಕ್, ಮಾರ್ಕೆಟ್ ಹಾಗೂ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಂದ ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನು ನೀಡಿದ ಮಾಹಿತಿ ಮೇರೆಗೆ ರೂ. 35 ಲಕ್ಷ ಮೌಲ್ಯದ ಒಟ್ಟು 23 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಪಿ.ಕೃಷ್ಣಕಾಂತ್, ಮತ್ತು ಜಯನಗರ ಉಪ ವಿಭಾದ […]
ಅಂತರ್ ರಾಜ, ರೂಢಿಗತ ಕನ್ನ ಕಳವು ಮಾಡುತಿದ ಆರೋಪಿಯನ್ನು ಪೊಲೀಸ್ ಕಸಡಿಗೆ ನಡೆದು. ಆರೋಪಿತನಿಂದ 29,00,000/- ರೂ ಬೆಲೆ ಬಾಳುವ 512 ಗ್ರಾಂ ತೂಕದ ಚಿನ್ನಾಭರಣಗಳ ವಶ : ಬೈಯಪ್ಪನಹಳ್ಳಿ ಪೊಲೀಸರ ಕಾರ್ಯಾಚರಣೆ
2019ನೇ ಸಾಲಿನಲ್ಲಿ ಬೈಯಪ್ಪನಹಳ್ಳಿ, ಪೊಲೀಸ್ ಠಾಣಾ ಸರಹದಿನಲ್ಲಿ ಎರಡು ಕನ್ನ ಕಳವು ಪುಕರಣ ದಾಖಲಾಗಿರುತ್ತದೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಕನ್ನ ಕಳವು ಮಾಡಿದ ಅಂತರ್ ರಾಜ್ಯ ಆರೋಪಿತ ಆಸಾಮಿಯನ್ನು 2020ನೇ ಸಾಲಿನಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ ಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ದಸ್ತಗಿರಿಯಾಗಿ ಕಳೆದ 02 ವರ್ಷಗಳಿಂದ ಜೈಲಿನಲ್ಲಿರುತ್ತಾನೆ. ಸದರಿ ಆರೋಪಿತನ ಬಗ್ಗೆ ಮಾಹಿತಿ ಕಲೆಹಾಕಿ, ಅಂತರ್ ರಾಜ್ಯ ಆರೋಪಿತನನ್ನು ಪೊಲೀಸ್ ಕಸ್ಮಡಿಗೆ ಪಡೆದು, ಆತನಿಂದ ಸುಮಾರು 29,00,000/- […]
ಬೆಂಗಳೂರು ನಗರದ 8 ವಿಭಾಗಳಿಂದ, ಜುಲೈ ಮಾಹೆಯಲ್ಲಿ ಮಾದಕ ವಸ್ತು ದ್ರವ್ಯಗಳ ವಿರುದ್ಧ ಪ್ರಕರಣ ದಾಖಲಿಸಿ ವಶಪಡಿಸಿಕೊಂಡ ವಸ್ತುಗಳ ವಿವರ
ಬೆಂಗಳೂರು ನಗರ ಪೊಲೀಸರು ಜುಲೈ ತಿಂಗಳಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಒಟ್ಟು 378 ಪ್ರಕರಣಗಳನ್ನು ದಾಖಲಿಸಿದ್ದು, ಸದರಿ ಪ್ರಕರಣಗಳಲ್ಲಿ 47 ಅಂತರರಾಜ್ಯ ಆರೋಪಿಗಳನ್ನು ಒಳಗೊಂಡಂತೆ 474 ಭಾರತೀಯರನ್ನು ಹಾಗೂ 13 ವಿದೇಶಿ ಪ್ರಜೆಗಳನ್ನು ಬಂಧಿಸಿರುತ್ತಾರೆ. ಅವುಗಳಲ್ಲಿ 12 ಪ್ರಕರಣಗಳನ್ನು ಡಗ್ ಪೆಡ್ಲರ್ಗಳ ಮೇಲೂ ಹಾಗೂ 306 ಪ್ರಕರಣಗಳನ್ನು ಡ್ರಗ್ಸ್ ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಂದುವರೆದು ಅಕ್ರಮವಾಗಿ ನೆಲೆಸಿದ್ದ || ಜನ ವಿದೇಶಿಯರನ್ನು […]