ಆಟೋ ಚಾಲಕನ ಪ್ರಾಮಾಣಿಕತೆಗೆ ದಾವಣಗೆರೆ ಜಿಲ್ಲಾ ಪೋಲಿಸ್ ಶ್ಲಾಘನೆ

0 0
Read Time:1 Minute, 21 Second

ದಿನಾಂಕ 25-03-2021ರಂದು ನಗರದ ಪಿಜೆ ಬಡಾವಣೆಯ 07 ನೇ ಮುಖ್ಯ ರಸ್ತೆಯಲ್ಲಿ 15 ಗ್ರಾಂ ತೂಕದ ಬಂಗಾರದ ಒಡವೆ ಮತ್ತು 2508/- ರೂ ಮೊತ್ತದ ಹಣ ಇರುವ ಪರ್ಸ್ ,ದಾವಣಗೆರೆ ನಗರದ ಆಟೊ ಚಾಲಕರಾದ ಶ್ರೀ. ಜಗದೀಶ್ ಆರ್. ಟಿ. ರವರಿಗೆ ಸಿಕ್ಕಿದ್ದು ,ಸದರಿ ಅವರು ಅತ್ಯಂತ ಪ್ರಾಮಾಣಿಕತೆ ಯಿಂದ ಬಡಾವಣೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿತ್ತು ನಂತರ ಬಡಾವಣೆಯ ಪೊಲೀಸರು ಅದರ ವಾರಸುದಾರರನ್ನು ಪತ್ತೆ ಮಾಡಿ ಬಂಗಾರ ಮತ್ತು ಹಣವನ್ನು ಒಪ್ಪಿಸಿರುತ್ತಾರೆ .

Davangere District Police

ಈ ಸಂದರ್ಭದಲ್ಲಿ ಆಟೋ ಚಾಲಕರಾದ ಶ್ರೀ ಜಗದೀಶ್ ಆರ್ .ಟಿ. ರವರ ಪಾತ್ರ ಪ್ರಶಂಸನೀಯವಾಗಿತ್ತು.ದಾವಣಗೆರೆ ಜಿಲ್ಲಾ ಪೊಲೀಸ್ ಇದನ್ನು ಕಂಡು ಅಧೀಕ್ಷಕರವಾರದ ಶ್ರೀ. ಹನುಮಂತ ರಾಯ ಐ.ಪಿ.ಎಸ್. ರವರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಟೊ ಚಾಲಕರಾದ ಶ್ರೀ ಜಗದೀಶ್ ಅವರ ಪ್ರಾಮಾಣಿಕತೆಯನ್ನು ಮೆಚ್ಚುಗೆ ಪಡಿಸಿ ಅವರಿಗೆ ಪ್ಆಟೋ ಚಾಲಕ ಶ್ರೀ ಜಗದೀಶ್ ರವರ ಪ್ರಾಮಾಣಿಕತೆಯನ್ನು ಮೆಚ್ಚುಗೆ ಪಡಿಸಿ ಅವರಿಗೆ ಪ್ರಶಂಸನೀಯ ಪತ್ರ ನೀಡಿ ಅಭಿನಂದಿಸಿದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಡಯಲ್-112 ಗೆ ಕರೆ ಮಾಡಿ ಪ್ರಯೋಜನ ಪಡೆದುಕೊಳ್ಳುವ ಕುರಿತು ಜಾಗೃತಿ ಕಾರ್ಯಕ್ರಮ

ದಿನಾಂಕ 09.04.2021ರಂದು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಸೇಂಟ್ ಜೋಸೆಫ್ ಶಾಲಾ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಬಳಕೆಯ ಬಗ್ಗೆ ಆಗುವ ಪ್ರಯೋಜನಗಳು, 18 ವರ್ಷದೊಳಗಿನವರು ವಾಹನ ಚಾಲನೆ ಮಾಡದಿರುವ ಬಗ್ಗೆ ಮತ್ತು ಯಾವುದೇ ತುರ್ತು ಸಂದರ್ಭಗಳಲ್ಲಿ ಡಯಲ್-112 ಗೆ ಕರೆ ಮಾಡಿ ಪ್ರಯೋಜನ ಪಡೆದುಕೊಳ್ಳುವ ಕುರಿತು ಹಾಗೂ ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಕೊವೀಡ್-19 ಹೆಚ್ಚಾಗುತ್ತಿರುವುದರಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮತ್ತು ಕೊವೀಡ್ ಲಸಿಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು […]

Get News on Whatsapp

by send "Subscribe" to 7200024452
Close Bitnami banner
Bitnami