ಆಟೋ ಚಾಲಕನಿಗೆ ಸನ್ಮಾನ ಮಾಡಿದ ಚಾಮರಾಜಪೇಟೆ ಪೊಲೀಸರು

Admin
0 0
Read Time:1 Minute, 35 Second

ಬೆಂಗ್ಳೂರಿನಲ್ಲಿ ಅನೇಕರು ಆಟೋದಲ್ಲಿ ಪ್ರಯಾಣ ಮಾಡುತ್ತಾರೆ’ ಆದ್ರೆ ಎಲ್ಲರೂ ತನ್ನ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದಿಲ್ಲ . ಇದೇ ರೀತಿ ಇವತ್ತು ವ್ಯಕ್ತಿಯೊಬ್ಬರು ತನ್ನ ಬ್ಯಾಗ್ ನಲ್ಲಿ 2.75 ಲಕ್ಷ ರುಪಾಯಿಗಳನ್ನು ಆಟೊದಲ್ಲಿ ಬಿಟ್ಟು ಹೋಗಿದ್ದರು .ಅದನ್ನು ಆಟೋ ಚಾಲಕರ ಪ್ರಾಮಾಣಿಕವಾಗಿ ಚಿಕ್ಕಪೇಟೆ ಠಾಣೆಗೆ ಹೋಗಿ ಬ್ಯಾಗ್ ಮಾಲೀಕರಿಗೆ ತಲುಪಿಸಿದರು .

ಆಟೋ ಚಾಲಕ ಮೋಹನ್ ಎಂದಿನಂತೆ ಸವರಿ ಮೇಲಿದ್ದರು, ಇಂದು ಮಧ್ಯಾಹ್ನ ಒಬ್ಬರು ಆತನ ಆಟವನ್ನು ಹತ್ತಿಕೊಂಡು ಮೈಸೂರು ಸರ್ಕಲ್ ಬಳಿ ಇಳಿಸಿಕೊಂಡರು .ನಂತರ ಮೋಹನ್ ಆಟೊದಲ್ಲಿ ಇದ್ದ ಬ್ಯಾಗ್ ನ್ನು ಗಮನಿಸಿ ಅದರಲ್ಲಿ ಹಣ ಇರುವುದು ಕಂಡುಬಂದಿತ್ತು .ಮೋಹನ್ ನಂತರ ಚಾಮರಾಜಪೇಟೆ ಠಾಣೆಗೆ ಹೋಗಿ ಆ ಬ್ಯಾಗನ್ನು ಒಪ್ಪಿಸಿದರು .

ಅನಂತರ ಪೊಲೀಸರ ಸಹಾಯದಿಂದ ಚಾಲಕ ಮೋಹನ್ ಆ ಬ್ಯಾಗನ್ನು ತನ್ನ ಮಾಲೀಕರಿಗೆ ಒಪ್ಪಿಸಿ ಮೆಚ್ಚುಗೆಯನ್ನು ಪಡೆದುಕೊಂಡರು .ಚಾಲಕ ಮೋಹನ್ ಬ್ಯಾಗ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಹಿನ್ನೆಲೆಯಲ್ಲಿ ಆಟೋ ಚಾಲಕನಿಗೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಅವರು ಪ್ರಶಂಸೆ ಪತ್ರ ನೀಡಿ ಸನ್ಮಾನ ಮಾಡಿದ್ದಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಳಗಾವಿ ಪೊಲೀಸರಿಂದ ಕಾರ್ಯಾಚರಣೆ

ನಿನ್ನೆ ದಿನಾಂಕ 02/02/2021 ರಂದು ತಡರಾತ್ರಿ ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯ ಅಷ್ಟೇ ಗ್ರಾಮದಲ್ಲಿ ಮಟಕಾ ದಾಳಿ; ನಾಲ್ಕು ಜನ ಆರೋಪಿತರಾದ 1) ಲಕ್ಷ್ಮಣ ಕೆಂಚಪ್ಪ ನಾಯಕ್ ಸಾ:ಅಷ್ಟೇ, 2) ರಾಜು ಗಣಪತಿ ಕಾಕತಿ ಸಾ: ಅಷ್ಟೇ 3) ರಮೇಶ್ ಗುರುನಾಥ ದೊಡಮನಿ ಸಾ: ಅಷ್ಟೇ 4) ಸುಧಾಕರ ಸೆಟ್ಟೆಪ್ಪಾ ನಂದಗಡಕರ ಸಾ:ಅಷ್ಟೇ ಇವರನ್ನು ವಶಕ್ಕೆ ಪಡೆದುಕೊಂಡು, ರೂ. 8220/- ನಗದು ಹಣ , 03 ಮೊಬೈಲ್ ಪೋನಗಳನ್ನು ವಶಕ್ಕೆ […]

Get News on Whatsapp

by send "Subscribe" to 7200024452
Close Bitnami banner
Bitnami