ಈದ್ ಮಿಲಾದ್ ಮತ್ತು ಗಣೇಶ ಹಬ್ಬ ಶಾಂತಿ ಸಭೆ ಎಸ್ ಪಿ ಸಂಯುಕ್ತ ಜಿ ಅವರು ಪಾಲ್ಗೊಂಡು ಮಾತನಾಡಿದರು

0 0
Read Time:57 Second

ಈ ಸಭೆಯಲ್ಲಿ ಬೀದಿ ವ್ಯಾಪಾರಿಗಳು ಮತ್ತು ಶಹಾಪೂರಿನ ಹಿರಿಯ ನಾಗರಿಕರು ಮತ್ತು ಎಲ್ಲಾ ಯುವಕರು ಪಾಲ್ಗೊಂಡಿದ್ದರು

ಇದೇ ಸಂದರ್ಭದಲ್ಲಿ ಎಸ್ಪಿ ಅವರು ಮಾತನಾಡಿ,..ಗಣೇಶ ಚತುರ್ಥಿಯಲ್ಲಿ ಗಣೇಶ ಕೂಡಿಸುವ ಜಾಗದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ,ಗಣೇಶ ಯಾವ ಜಾಗದಲ್ಲಿ ಕೂರಿಸಬೇಕು ಯಾವಾಗ ಮಾರ್ಗವಾಗಿ ಹೋಗುತ್ತದೆ ಅದು ಮಾರ್ಗವೋ ನಾವು ಸೂಚಿಸಿದ ಹಾಗೆ ಅವರು ಹೋಗಬೇಕಾಗಿ ವಿನಂತಿಸಿ ದರು ಯಾವುದೇ ಹಯಿತ ಕರ ಘಟನೆ ನಡೆದಂತೆ ಹಿಂದೂ ಮುಸ್ಲಿಂ ಯಾವುದೇ ಗಲಾಟೆ ಮಾಡದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಮಾತನಾಡರು..

ಇದೇ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳು ಪಾಲ್ಗೊಂಡಿದ್ದರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಸಾರ್ವಜನಿಕರಿಗೆ ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಆರೋಪಿಯ ಬಂಧನ: ಕಲಾಸಿಪಾಳ್ಯ ಪೊಲೀಸರ ಕಾರ್ಯಚರಣೆ

ಕಲಾಸಿಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:10/09/2023 ರಂದು ಬೆಳಿಗ್ಗೆ ಸುಮಾರು 6-50 ಗಂಟೆಯಲ್ಲಿ ಪಿರ್ಯಾದಾರರಿಗೆ ಒಬ್ಬ ಅಪರಿಚಿತ ವ್ಯಕ್ತಿಯು ಕೆ.ಆರ್.ರಸ್ತೆ, ಕೋಟೆ ಆಂಜನೇಯ ಟೆಂಪಲ್ ಬಳಿ ಡಿಯೋ ಬೈಕ್ ನಲ್ಲಿ ಬಂದು ಇವರಿಗೆ ಚಾಕುವಿನಿಂದ ಹಲ್ಲೆ ಮಾಡಿ, ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ಹೋಗುತ್ತಿದ್ದಾಗ ಅದೇ ಮಾರ್ಗವಾಗಿ ಬೀಟ್ , ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಪಿ.ಸಿ.20553 ಲಕ್ಷಣ ರಾಥೋಡ್ ರವರು ಈ ಕೃತ್ಯವನ್ನು ನೋಡಿ ಕೂಡಲೆ ಪರಾರಿಯಾಗುತ್ತಿದ್ದ […]

Get News on Whatsapp

by send "Subscribe" to 7200024452
Close Bitnami banner
Bitnami