ಗದಗ ಶಹರದಲ್ಲಿ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ವಿರುದ್ಧ ವಿಶೇಷಕಾರ್ಯಾಚರಣೆ

0 0
Read Time:2 Minute, 8 Second

ಇಂದು ದಿನಾಂಕ: 18.07.2023 ರಂದು ಗದಗ ಜಿಲ್ಲಾ ಪೊಲೀಸ್ ವತಿಯಿಂದ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ ಗ್ಯಾರೇಜ್ / ಅಟೋಮೊಬೈಲ್ ಅಂಗಡಿಗಳಲ್ಲಿರುವ ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಳ್ಳುವುದು ಹಾಗೂ ಅಪ್ರಾಪ್ತ ವಯಸ್ಸಿನವರ ದ್ವಿಚಕ್ರ ವಾಹನ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಶಹರದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಟ್ಟು 27 ಸ್ಥಳಗಳಲ್ಲಿ ಡಿಎಸ್‌ಪಿ ಗದಗ ಉಪವಿಭಾಗ ರವರು ಸೇರಿದಂತೆ, 5 ಜನ ಸಿಪಿಐ/ಪಿಐ, 8 ಪಿಎಸ್‌ಐ, 22 ಎಎಸ್‌ಐ & ಸುಮಾರು 55 ಜನ ಪೊಲೀಸ್ ಸಿಬ್ಬಂದಿರವರಿಂದ ಬೆಳಗ್ಗೆ 10:00 ಗಂಟೆಯಿಂದ 02:00 ಗಂಟೆವರೆಗೆ & ಮಧ್ಯಾಹ್ನ 03:30 ಗಂಟೆಯಿಂದ 0615 ಗಂಟೆವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ಕೆಳಗಿನಂತೆ ವಿಶೇಷ ಕಾರ್ಯಾಚರಣೆ ಮೂಲಕ 95 ಪ್ರಕರಣಗಳನ್ನು ದಾಖಲಸಿಕೊಂಡು, ದೋಷಪೂರಿತ ಸೈಲೆನ್ಸರ್ ಅಳವಡಿಸಿದ ವಾಹನ ಚಾಲಕರಿಗೆ / ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿದೆ.
ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ವಶಕ್ಕೆ ಪಡೆದುಕೊಂಡು ದಾಖಲಿಸಿದ ಪ್ರಕರಣಗಳ ಸಂಖ್ಯೆ : 32
ಗ್ಯಾರೇಜ್ & ಇತರೆ ಸ್ಥಳಗಳಲ್ಲಿ ವಶಕ್ಕೆ ಪಡೆದಂತಹ ದೋಷಪೂರಿತ ಸೈಲೆನ್ಸರ್ ಸಂ. : 8

  • ಅಪ್ರಾಪ್ತ ವಯಸ್ಸಿನವರ ಚಾಲನೆ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ : 55
    ಹೀಗೆ ಗದಗ-ಬೆಟಗೇರಿ ಅವಳಿ ನಗರದ 27 ಕಡೆಗಳಲ್ಲಿ ಒಟ್ಟು 91 ಅಧಿಕಾರಿ & ಸಿಬ್ಬಂದಿರವರ ಸತತ ಕಾರ್ಯಾಚರಣೆ ಮೂಲಕ ದೋಷಪೂರಿತ ಸೈಲೆನ್ಸರ್ / ಅಪ್ರಾಪ್ರ ವಾಹನ ಚಾಲಕರಿಗೆ ಕಾನೂನು ಕ್ರಮ ಜರುಗಿಸಿದ್ದು, ಸದರಿ ವಿಶೇಷ ಕಾರ್ಯಾಚರಣೆಯು ಶ್ರೀ. ಬಿ.ಎಸ್.ನೇಮಗೌಡ, ಐಪಿಎಸ್, ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ, ಗದಗ ರವರ ನೇತೃತ್ವದಲ್ಲಿ ಜರುಗಿದ್ದು ಇರುತ್ತದೆ.
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ವಿದ್ವಾಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಐದು ಜನ ಆರೋಪಿಗಳ ಬಂಧನ 7 ಕಂಟ್ರಿ ಮೇಡ್ (ನಾಡ) ಪಿಸ್ತೂಲ್, 15 ಜೀವಂತ ಮದ್ದು ಗುಂಡುಗಳು, ವಾಕಿಟಾಕಿ ಸಕ್ಸ್ 12 ಮೊಬೈಲ್ ವಶ

ಬೆಂಗಳೂರು ನಗರದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲವು ಆರೋಪಿಗಳು, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಹೊಂದಿ, ನಗರದಲ್ಲಿ ದೇಶವಿರೋಧಿ ಕಾನೂನು ಬಾಹಿರ ವಿದ್ವಂಸಕ ಕೃತ್ಯವೆಸಗಲು ಹಲವಾರು ಒಳಸಂಚಿನ ಸಭೆಗಳನ್ನು ನಡೆಸಿ, ಈ ಕಾರ್ಯಸಾಧನೆಗಾಗಿ ಕೆಲವು ವಾರಗಳಿಂದ ಆಶ್ರಮವಾಗಿ ಶಸ್ತ್ರಾಸ್ತ್ರ ಮದ್ದುಗುಂಡುಗಳು ಮತ್ತು ದುಷ್ಕೃತ್ವಕ್ಕೆ ಬೇಕಾಗುವ ಸಲಕರಣೆಗಳನ್ನು ಕ್ರೋಡಿಕರಿಸಿಕೊಂಡು ದೇಶದ ಐಕ್ಯತೆ, ಭರತ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡುವ ದುಷ್ಕೃತ್ಯಗಳನ್ನು ಎಸಗಿ, ಸಾರ್ವಜನಿಕ […]

Get News on Whatsapp

by send "Subscribe" to 7200024452
Close Bitnami banner
Bitnami