ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

John Prem 9448190523
2 0
Read Time:1 Minute, 6 Second

ಶಾಲಾ-ಕಾಲೇಜ್ ಗಳ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಋಷಿಕೇಶ್ ಭಗವಾನ್ ಸೋನವಣೆ ಐ.ಪಿ.ಎಸ್ ರವರು ದಿನಾಂಕ 29.01.2022 ರಂದು ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿಗೆ ಅಧಿಕಾರಿಗಳು ಹಾಗೂ ಇತರ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಭೇಟಿ ನೀಡಿ ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ERSS-112 ತುರ್ತು ಸೇವೆಗಳು, ಬಾಲಾಪರಾಧ, ಪೊಕ್ಸೋ ಪ್ರಕರಣ, ಬಾಲಾಪರಾಧಿ ನ್ಯಾಯಾಲಯ, ಸೈಬರ್ ಅಪರಾಧಗಳು ಸೇರಿದಂತೆ ಕಾನೂನಿನ ಹಲವು ವಿಷಯಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಇದರೊಂದಿಗೆ ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾರ್ಗದರ್ಶನ ನೀಡಿ, ಅಂತಹ ದುಷ್ಚಟಗಳಿಗೆ ಒಳಗಾಗದಂತೆ E-Pledge ಆನ್ ಲೈನ್ ಅಭಿಯಾನದಲ್ಲಿ ಪ್ರತಿಜ್ಙೆ ಸ್ವೀಕರಿಸುವಂತೆ ತಿಳಿಸಿದರು.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಳಗಾವಿ ಸಂಚಾರ ಪೊಲೀಸರಿಂದ ವೆಹಿಕಲ್ಸ್ ಡ್ರೈವ್ ಕಾರ್ಯಾಚರಣೆ

ಈ ದಿನ ಬೆಳಗಾವಿ ನಗರದಲ್ಲಿ ಸಂಚಾರ ದಕ್ಷಿಣ ಹಾಗೂ ಸಂಚಾರ ಉತ್ತರ ಠಾಣೆಯವರು ಸಂಚಾರ ನಿಯಮದ ಅಡಿಯಲ್ಲಿ 68 defective No plate ವಾಹನಗಳು ಹಾಗೂ wrong parking ಮಾಡಿದ 30 ಆಟೋರಿಕ್ಷಾಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಡ್ರೈವ್ ಮುಂದುವರಿಯುತ್ತದೆ.. ನಂಬರ್ ಪ್ಲೇಟ್ ವಿನ್ಯಾಸ ಮತ್ತು ಸರಿಪಡಿಸುವ ಅಂಗಡಿಗಳು ಸಹ ನಮ್ಮ ಕಣ್ಗಾವಲು ಅಡಿಯಲ್ಲಿ ಬರುತ್ತವೆ ಮತ್ತು ಮುಂದೆ ಅವುಗಳನ್ನು ಅವುಗಳ ವಸ್ತುಗಳೊಂದಿಗೆ ವಶಪಡಿಸಿಕೊಳ್ಳಲಾಗುತ್ತದೆ. ಸಾರ್ವಜನಿಕರು 7019998941 ಕರೆ […]

Get News on Whatsapp

by send "Subscribe" to 7200024452
Close Bitnami banner
Bitnami