ಹೆಚ್ .ಎಸ್ .ಆರ್. ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ

John Prem 9448190523
0 0
Read Time:2 Minute, 52 Second

ಬೆಂಗಳೂರು ನಗರದ ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಂಜಾ ,ಎಂ .ಡಿ.ಎಂ ಮಾತ್ರೆಗಳು, ಹೆರಾಯಿನ್ ಎಂಬ ಮಾದಕ ವಸ್ತು ಮಾರಾಟ ಮಾಡಿ ಯುವ ಪೀಳಿಗೆಗೆ ಮಾರಕವಾಗಿದಂತಹ ಅಂತರ್ ರಾಜ್ಯ ಆರೋಪಿಗಳ ವಶದಿಂದ ಸುಮಾರು 2,50,000/- ರೂ ಬೆಲೆಬಾಳುವ ಒಟ್ಟು 3 ಕೆಜಿ 750 ಗ್ರಾಂ ತೂಕದ ಗಾಂಜಾ, ಸುಮಾರು 4,50,000/-ರೂ ಬೆಲೆಬಾಳುವ 300 ಎಂ .ಡಿ .ಎಂ ಮಾತ್ರೆಗಳು ರೂ ಬೆಲೆ ಬಾಳುವ ಹೆರಾಯಿನ್ ಎಂಬ ಮಾದಕ ವಸ್ತು ಹಾಗೂ ಮಾದಕ ವಸ್ತು ಮಾರಾಟ ಮಾಡಿ ಸಂಪಾದನೆ ಮಾಡಿದ 3000ರೂ ನಗದು ಹಣ ಹೆಚ್ .ಎಸ್.ಆರ್ .ಲೇಔಟ್ ಪೊಲೀಸರು ವಶಪಡಿಸಿಕೊಂಡಿರುತ್ತಾರೆ .

ಕೇರಳ ಮೂಲದ ಒಬ್ಬ ಆಸಾಮಿ ಮತ್ತು ಮಣಿಪುರ ಮೂಲದ ಒಬ್ಬ ಆಸಾಮಿಯನ್ನು ಖಚಿತ ಮಾಹಿತಿಯ ಮೇರೆಗೆ ಮೇಲಧಿಕಾರಿಗಳ ನಿರ್ದೇಶನದ ಅನ್ವಯ ಆರೋಪಿಗಳನ್ನು ಬಂಧಿಸಿ ,ಆರೋಪಿಗಳ ವರ್ಷದಿಂದ ಸುಮಾರು

ಸುಮಾರು 2,50,000/- ರೂ ಬೆಲೆಬಾಳುವ ಒಟ್ಟು 3 ಕೆಜಿ 750 ಗ್ರಾಂ ತೂಕದ ಗಾಂಜಾ, ಸುಮಾರು 4,50,000/-ರೂ ಬೆಲೆಬಾಳುವ 300 ಎಂ .ಡಿ .ಎಂ ಮಾತ್ರೆಗಳು ರೂ ಬೆಲೆ ಬಾಳುವ ಹೆರಾಯಿನ್ ಎಂಬ ಮಾದಕ ವಸ್ತು ಹಾಗೂ ಮಾದಕ ವಸ್ತು ಮಾರಾಟ ಮಾಡಿ ಸಂಪಾದನೆ ಮಾಡಿದ 3000ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳ ವಿರುದ್ಧ ಎನ್ .ಡಿ. ಪಿ .ಎಸ್ ಕಾಯ್ದೆ 1985ರ ಅನ್ವಯ ಕಾನೂನು ರೀತಿಯ ಕ್ರಮವನ್ನು ಜರುಗಿಸಲಾಗಿದೆ .

ಮಾನ್ಯ ಉಪ ಪೊಲೀಸ್ ಆಯುಕ್ತರು ಆಗ್ನೇಯ ವಿಭಾಗದ ಪೊಲೀಸರು ನಗರ ರವರಾದ ಶ್ರೀ. ಶ್ರೀನಾಥ್ ಮಹಾದೇವ್ ಜೋಷಿ ಐ .ಪಿ .ಎಸ್ ಮತ್ತು ಶ್ರೀ. ಸುಧೀರ್ .ಎಂ. ಹೆಗ್ಡೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಮಡಿವಾಳ ಉಪವಿಭಾಗ ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ. ಮುನಿರೆಡ್ಡಿ ವಿ., ಶ್ರೀ .ಕುಮಾರ್ ಮುಖ ನವರ್ ಪಿ. ಎಸ್ .ಐ .,ಶ್ರೀ ಶರಣಪ್ಪ ವಣಗೇರಿ ಎ.ಎಸ್ .ಐ . ಶ್ರೀ ಚೇತನ್ ರವರುಗಳು ದಾಳಿಯನ್ನು ನಡೆಸಿ ಮೇಲ್ಕಂಡ ಆರೋಪಿಗಳ ಬಂಧಿಸಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಇರುತ್ತಾರೆ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿಯವರ ಈ ಅವರ ಈ ಕಾರ್ಯದ ಬಗ್ಗೆ ಮೇಲಾಧಿಕಾರಿಗಳು ಪ್ರಶಂಸೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,


ಜೆ .ಜಾನ್ ಪ್ರೇಮ್
Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಂಗಳೂರು ನಗರ ಪೊಲೀಸ್- ಹಿಟ್ ಅಂಡ್ ರನ್ ಆರೋಪಿಯನ್ನು ಪತ್ತೆ ಮಾಡಲಾಗಿದೆ

ಕೆಆರ್ ಪುರಂ ಪೊಲೀಸರು ಹಿಟ್ ಅಂಡ್ ರನ್ ಪ್ರಕರಣವನ್ನು ಭೇದಿಸಿದ್ದಾರೆ ಮತ್ತು ಸೆಪ್ಟೆಂಬರ್ 21 ರಂದು ಅಪಘಾತದ ನಂತರ ಆರೋಪಿಗಳು ಭೇಟಿ ನೀಡಿದ ಫೋಟೋಕಾಪಿ ಅಂಗಡಿಯಿಂದ ಪಡೆದ ಸಿಸಿಟಿವಿ ಫೂಟೇಜ್ ಸಹಾಯದಿಂದ 19 ದಿನಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ಶ್ರೀಧರ್, ನಿವೃತ್ತ ಎಚ್‌ಎಎಲ್ ಉದ್ಯೋಗಿ ಸೆಪ್ಟೆಂಬರ್ 21 ರ ರಾತ್ರಿ ಕಸ್ತೂರಿ ನಗರದ ಬಳಿ ಅಪರಿಚಿತ ಪಾದಚಾರಿಗಳನ್ನು ಹೊಡೆದುರುಳಿಸಿದ್ದಾನೆ. ಇನ್ಸ್‌ಪೆಕ್ಟರ್ ಮೊಹಮ್ಮದ್ ಎಂ.ಎ ಮತ್ತು ಅವರ ತಂಡವು ಸಿಸಿಟಿವಿಯಿಂದ 59 […]

Get News on Whatsapp

by send "Subscribe" to 7200024452
Close Bitnami banner
Bitnami