ಬೆಂಗಳೂರು ನಗರ ಪೊಲೀಸರಿಂದ ಸೇವಾ ಕವಾಯತು ಕಾರ್ಯಕ್ರಮ

John Prem 9448190523
1 0
Read Time:1 Minute, 43 Second

ಆಡುಗೋಡಿಯಲ್ಲಿನ ಸಿಎಆರ್ ದಕ್ಷಿಣ ಮೈದಾನದಲ್ಲಿ ನಡೆದ ಸೇವಾ ಕವಾಯತು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕಮಲ್ ಪಂತ್ ಅವರು ಗೌರವ ವಂದನೆ ಸ್ವೀಕರಿಸಿದರು .ಬಳಿಕ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಶ್ರೀ ಕಮಲ್ ಪಂತ್ ಅವರು ,ಕೋವಿಡ್ 19 ಎರಡನೆ ಅಲೆ ನಂತರ ಮೊದಲ ಬಾರಿ ಪೆರೇಡ್ ಮಾಡಲಾಗಿದೆ .

ಕೋವಿಡ್ 19 ಸಮಯದಲ್ಲಿ ತಾವೆಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿ ದ್ದೀರಿ ,ಅಲ್ಲದೆ ಲಾಕ್ ಡೌನ್ ಜಾರಿಯಾದಾಗಲೂ ಸಹ ಉತ್ತಮವಾಗಿ ಕರ್ತವ್ಯ ನಿಭಾಯಿಸಿದ್ದೀರಿ ಇನ್ನೂ ಈ ವೇಳೆ ಕೆಲ ಸಿಬ್ಬಂದಿಗಳನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು .

ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
SSLC ಮತ್ತು PUC ಪರೀಕ್ಷೆಯಲ್ಲಿ ಶೇ.98/ಶೇ.100 ಫಲಿತಾಂಶ ಪಡೆದು ತೇರ್ಗಡೆಯಾದ ಬೆಂಗಳೂರು ನಗರ ಪೊಲೀಸ್ ಪೊಲೀಸ್ ಸಿಬ್ಬಂದಿಯ ಮಕ್ಕಳನ್ನು ಕೂಡ ಗುರುತಿಸಿ ಅಭಿನಂದನಾ ಪ್ರಮಾಣ ಪತ್ರ & ಉಡುಗೊರೆಗಳನ್ನು ನೀಡಲಾಯಿತು. ಅವರ ಸಾಧನೆಯು ಪ್ರಶಂಸನಾರ್ಹ.
ಎಲ್ಲಾ ಮಕ್ಕಳು ಭವಿಷ್ಯದಲ್ಲಿ ಇನ್ನೂ ಯಶಸ್ವಿ ಪಡೆಯಲಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಕಮಲ್ ಪಂತ್ ಐ.ಪಿ.ಎಸ್ಆ ಶಿಸಿದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕಾಯ್ದೆಯ ಅಡಿಯಲ್ಲಿ ಆಸ್ತಿಯನ್ನು ವಶಪಡಿಸಿಕೊಳ್ಳುವುದು, ಘನೀಕರಿಸುವುದು ಮತ್ತು ಮುಟ್ಟುಗೋಲು ಹಾಕಿಕೊಳ್ಳುವುದು-ಬೆಂಗಳೂರು ಜಿಲ್ಲಾ ಪೊಲೀಸ್

ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಮಾನ್ಯ ಎಂ.ಚಂದ್ರಶೇಖರ್, ಐ.ಪಿ.ಎಸ್, ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ|| ಕೆ.ವಂಶಿಕೃಷ್ಣ, ಐ.ಪಿ.ಎಸ್, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮೀ ಗಣೇಶ್, ಕೆ.ಎಸ್.ಪಿ.ಎಸ್, ಆನೇಕಲ್ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಂ.ಮಲ್ಲೇಶ್, ಕೆ.ಎಸ್.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಪಿ.ಐ, ಜಿಗಣಿ ಠಾಣೆ ಮತ್ತು ಸಿಬ್ಬಂದಿಯವರು ಅಂಜಯ್ ಕುಮಾರ್ ಸಿಂಗ್ ಎಂಬ ಆರೋಪಿಯು ಗಾಂಜಾ ಮಾರಾಟಾ ಮಾಡಿ ಗಳಿಸಿದ ಹಣದಿಂದ ಖರೀದಿಸಿದ ರೂ.1,68,75,918/- ಮೌಲ್ಯದ (ಒಂದು, […]

Get News on Whatsapp

by send "Subscribe" to 7200024452
Close Bitnami banner
Bitnami