ಮೂರು ಜನ ಆರೋಪಿಗಳ ಬಂದನ, ೬೦ ಮೊಬೈಲ್ ಪೋನ್‌ಗಳು ಮತ್ತು ೧೦ ದ್ವಿಚಕ್ರ ವಾಹನಗಳು ವಶ

1 0
Read Time:2 Minute, 10 Second

ಜಿಗಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ೨ ಪ್ರಕರಣಗಳನ್ನು ಬೇದಿಸಿ ಆರೋಪಿಗಳಿಂದ ವಿವಿಧ ಕಂಪನಿಗಳ 100ಕ್ಕೂ ಹೆಚ್ಚು ಮೊಬೈಲ್ ಪೋನ್ ಗಳು ಮತ್ತು ೧೦ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಜಿಗಣಿ ಪೋಲಿಸರು ಯಶಸ್ವಿಯಾಗಿದ್ದಾರೆ. ಅಜಯ್ ಕುಮಾರ್, ಪವನ್ ಕುಮಾರ್ ಹಾಗೂ ಸತೀಶ್ ಬಂಧಿತ ಆರೋಪಿಗಳು ಎನ್ನಲಾಗಿದೆ.ಜಿಗಣಿ ಪೋಲಿಸ್ ಠಾಣೆ ವ್ಯಾಪ್ತಿಯ ಕಲ್ಲುಬಾಳು ಕ್ರಾಸ್ ಬಳಿ ರಾತ್ರಿ ಪಾಳಯದಲ್ಲಿ ಐದಾರು ಜನ ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತಗಳನ್ನು ಇಟ್ಟುಕೊಂಡು ಕಾರ್ಖಾ ನೆಗಳಿಂದ ಕೆಲಸ ಮುಗಿಸಿ ಮನೆಗೆ ತೆರಳುವ ಕಾರ್ಮಿಕರ ಬಳಿ ಸುಲಿಗೆ ಮಾಡಲು ಕಳ್ಳರು ಸಂಚು ಹೂಡಿದ್ದ ಸಂಧರ್ಭದಲ್ಲಿ ಖಚಿತ ಮಾಹಿತಿ ಆದರಿಸಿದ ಜಿಗಣಿ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂರು ಜನ ಆರೋಪಿಗಳನ್ನು ಬಂದಿಸಿ ನಂತರ ಆರೋಪಿಗಳನ್ನು ವಿಚಾರಿಸಿದಾಗ ಅವರು ಮಾಡಿರುವ ಕೃತ್ಯಗಳು ಬಯಲಾಗಿದೆ ಎಂದು ಎಸ್ಪಿ ಡಾ|| ಕೆ. ವಂಶಿಕೃಷ್ಣರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಇನ್ನು ಇದೇ ಸಂಧರ್ಭದಲ್ಲಿ ಜಿಗಣಿ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಕೆ. ಶೇಖರ್, ಎಎಸ್ ಐ ಶ್ರೀನಿವಾಸ್ ಮತ್ತು ಪೋಲಿಸರಾದ ರಾಜಣ್ಣ, ರಾಜು, ಕೋಟ್ರೇಶ್, ಶಿವಪ್ರಕಾಶ್, ಚನ್ನಬಸವ ರವರ ಕಾರ್ಯಕ್ಕೆ ಎಸ್ಪಿ ಡಾ|| ಕೆ. ವಂಶಿಕೃಷ್ಣರವರು ಮಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಸಾರ್ವಜನಿಕರು ಮೊಬೈಲ್ ಗಳನ್ನು ಕಳೆದುಕೊಂಡಿದ್ದರೆ ಅಂತವರು ಮೊಬೈಲ್ ಗೆ ಸಂಬಂಧಪಟ್ಟ ಬಿಲ್ ಅಥವಾ ಐಎಮ್ ಇ ನಂಬರ್ ತಂದು ಠಾಣೆಯಲ್ಲಿ ಸಂಬAಧಪಟ್ಟ ದಾಖಲೆಗಳನ್ನು ಒದಗಿಸಿ ತಮ್ಮ ಮೊಬೈಲ್ ಗಳನ್ನು ತೆಗೆದು ಕೊಂಡು ಹೋಗ ಬಹುದು ಎಂದು ವೃತ್ತ ನಿರೀಕ್ಷಕ ಶೇಖರ್ ತಿಳಿಸಿದ್ದಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೀಟಿ ಮರ ಕಳ್ಳತನ ಆರೋಪಿಗಳ ಬಂಧನ

ಮಡಿಕೇರಿ ಗ್ರಾಮಾಂತರ ಠಾಣಾ ಸರದ್ದಿನ ಚೇರಳ ಶ್ರೀಮಂಗಲ ಗ್ರಾಮದ ಬಿ.ಎಂ.ಬೋಪಯ್ಯ ಎಂಬವರ ತೋಟದಿಂದ ದಿನಾಂಕ 6.11.2020ರ 5.00 ಪಿ.ಎಂ. ನಿಂದ 18.11.2020ರ 10.00 ಎ.ಎಂ. ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬೀಟಿ ಮರವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದಿನಾಂಕ 20.4.2021 ರಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.ಪ್ರಕರಣದ ತನಿಖೆಯನ್ನು ಕೈಗೊಂಡ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಸ್.ಎಸ್.ರವಿಕುಮಾರ್ ರವರು ಪೊಲೀಸ್ ವರಿಷ್ಠಾಧಿಕಾರಿಯವರ ಮತ್ತು ಮಡಿಕೇರಿ ಉಪ […]

Get News on Whatsapp

by send "Subscribe" to 7200024452
Close Bitnami banner
Bitnami