ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ರೌಡಿಗಳ ಪರೇಡ್ ನಡೆಸಿ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಬೆಂಗಳೂರು ನಗರದ ತಿಲಕ್ ನಗರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ.ಎಂ .ಎಲ್. ಗಿರೀಶ್ ರವರಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ . ರೌಡಿಗಳ ಪರೇಡ್ ನಲ್ಲಿ ಕೊಲೆ ‘ಸುಲಿಗೆ ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾದ ಸುಮಾರು 40 ಜನ ರೌಡಿ ಶೀಟರ್ ಗಳ ಪರೇಡ್ ನಡೆಸಲಾಯಿತು .” ಈ ಹಿಂದೆ […]
Bengaluru City
ವಿಶ್ವ ಸಾಮಾಜಿಕ ನ್ಯಾಯ ದಿನ
ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯ. ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವಾಗಿದೆ. ವಿಶ್ವದಾದ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಶಿಕ್ಷಣ, ವಲಸೆ, ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿದೆ. ಇಂಥ ಸಮಸ್ಯೆಗಳನ್ನು ತೊಡೆದು ಹಾಕುವ ಪ್ರಯತ್ನಗಳಿಗೆ ಪ್ರೋತ್ಸಾಹಿಸಲು , ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ಕಿತ್ತುಹಾಕಲು ಪ್ರತಿ ವರ್ಷ ಫೆಬ್ರವರಿ 20 […]
ಕೋರಮಂಗಲ ಪೊಲೀಸರಿಂದ ಕಾರ್ಯಾಚರಣೆ -ವರದಿಯಾದ ಡಕಾಯಿಟಿ ಪ್ರಕರಣ ಪತ್ತೆಯಾಗಿದೆ
7 ಆರೋಪಿಗಳನ್ನು ಬಂಧಿಸಲಾಗಿದೆ – (1) ಟಿಕಾ ರಾಮ್; (2) ಪ್ರೇಮ್ ಬಹದ್ದೂರ್ ಬಿಸ್ಟಾ; (3) ಶ್ರೀಮತಿ. ಧನಾ ಬಿಸ್ಟಾ; (4) ಜನಕ್ ಕುಮಾರ್; (5) ಕಮಲ್ ಜೊಜೊ ಬಿಸ್ವಕರ್ಮ; (6) ಜನಕ್ ಜೈಶಿ ಮತ್ತು (7) ನೇಪಾಳದ ಸುನಿಲ್ ಬಹದ್ದೂರ್ ಶಾಹಿ ಎಲ್ಲರೂ ಅಪರಾಧದಲ್ಲಿ ಭಾಗಿಯಾಗಿದ್ದು, ಚಿನ್ನ ಮತ್ತು ವಜ್ರದ ಆಭರಣಗಳು, ಕೈಗಡಿಯಾರಗಳು ಮತ್ತು ನಗದು, ಒಟ್ಟು ರೂ. 60,10,725 / -, ಜೊತೆಗೆ 4 ಮೋಟರ್ ಸೈಕಲ್ಗಳನ್ನು […]
ಕೋರಮಂಗಲ ಪೊಲೀಸರಿಂದ ಕಾರ್ಯಾಚರಣೆ
ಕೋರಮಂಗಲ ಪೊಲೀಸರು ದರೋಡೆಕೋರರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾದರು .ಎಲ್ಲಾ ದರೋಡೆಕೋರರು ನೇಪಾಳದಿಂದ ಮಂದಿ ಇಲ್ಲಿ ಹಲವೆಡೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.ಕೆಲವು ಆರೋಪಿಗಳು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಈ ದರೋಡೆ ಮಾಡಲಾಯಿತು .ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6ನೇ ಬ್ಲಾಕ್ ನಲ್ಲಿ ವಾಸವಾಗಿರುವ ಉದ್ಯಮಿ ಮದನ್ ಮೋಹನ್ ರೆಡ್ಡಿ ಅವರ ಮನೆಯಲ್ಲಿ ನೇಪಾಲಿ ವ್ಯಕ್ತಿ ಮತ್ತು ಅವನ ಪತ್ನಿ ಮನೆ ಕೆಲಸ ಪಡೆದಿದ್ದರು .ಉದ್ಯಮಿ ಮದನ್ ಮೋಹನ್ ರೆಡ್ಡಿ , ತಮಿಳುನಾಡಿಗೆ […]
ಬಿ.ಬಿ.ಎಂ.ಪಿ. ಮಾರ್ಷಲ್ ಮೇಲೆ ಹಲ್ಲೆ ಪ್ರಕರಣ ದಾಖಲು
ಕೊರೋನಾವೈರಸ್ ಇನ್ನೂ ತೊಲಗಿಲ್ಲ ಆದರೆ ಕೆಲವರು ಮಾಸ್ಕ್ ಧರಿಸದೇ ಬಿ.ಬಿ.ಎಂ.ಪಿ ಮಾರ್ಷಲ್ ಮೇಲೆ ಹಲ್ಲೆ ಆರೋಪ ಕೇಳಿಬರುತ್ತದೆ .ಇದೇ ರೀತಿ ಘಟನೆ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಬಿಎಂಪಿ ಮಾರ್ಷಲ್ ಮೇಲೆ ಹಲ್ಲೆ ನಡೆಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ . ಈ ಘಟನೆ ಗುರುವಾರದಂದು ನಡೆದಿದೆ ,ಬಿಬಿಎಂಪಿ ಮಾರ್ಷಲ್ ಎಸ್ ಯುವಿ ಕಾರನ್ನು ನಿಲ್ಲಿಸಿದರು ಅದರಲ್ಲಿ 7 ವ್ಯಕ್ತಿಗಳು ಉಪಯೋಗಿಸುತ್ತಿದ್ದರು ಅದರಲ್ಲಿ 4 ವ್ಯಕ್ತಿಗಳು ಮಾಸ್ಕ್ ಧರಿಸದೇ […]
ಆಟೋ ಚಾಲಕನಿಗೆ ಸನ್ಮಾನ ಮಾಡಿದ ಚಾಮರಾಜಪೇಟೆ ಪೊಲೀಸರು
ಬೆಂಗ್ಳೂರಿನಲ್ಲಿ ಅನೇಕರು ಆಟೋದಲ್ಲಿ ಪ್ರಯಾಣ ಮಾಡುತ್ತಾರೆ’ ಆದ್ರೆ ಎಲ್ಲರೂ ತನ್ನ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದಿಲ್ಲ . ಇದೇ ರೀತಿ ಇವತ್ತು ವ್ಯಕ್ತಿಯೊಬ್ಬರು ತನ್ನ ಬ್ಯಾಗ್ ನಲ್ಲಿ 2.75 ಲಕ್ಷ ರುಪಾಯಿಗಳನ್ನು ಆಟೊದಲ್ಲಿ ಬಿಟ್ಟು ಹೋಗಿದ್ದರು .ಅದನ್ನು ಆಟೋ ಚಾಲಕರ ಪ್ರಾಮಾಣಿಕವಾಗಿ ಚಿಕ್ಕಪೇಟೆ ಠಾಣೆಗೆ ಹೋಗಿ ಬ್ಯಾಗ್ ಮಾಲೀಕರಿಗೆ ತಲುಪಿಸಿದರು . ಆಟೋ ಚಾಲಕ ಮೋಹನ್ ಎಂದಿನಂತೆ ಸವರಿ ಮೇಲಿದ್ದರು, ಇಂದು ಮಧ್ಯಾಹ್ನ ಒಬ್ಬರು ಆತನ ಆಟವನ್ನು ಹತ್ತಿಕೊಂಡು ಮೈಸೂರು ಸರ್ಕಲ್ […]
ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ಕಾರ್ಯಾಚರಣೆ
ಬೆಂಗಳೂರು: ಮನೆಯೊಳಗೆ ನುಗ್ಗಿ 17.20 ಲಕ್ಷರೂ.ಗಳ ಆಭರಣಗಳನ್ನು ತೆಗೆದುಕೊಂಡ ಇಬ್ಬರು ಲೂಟಿಕೋರರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನರಸಿಂಹ ರೆಡ್ಡಿ, ರಾಕೇಶ್ ರಾವ್ ಎಸ್. ಬಂಧಿತರು. ರಾಜರಾಜೇಶ್ವರಿ ನಗರ ಪೊಲೀಸರು 17 ಲಕ್ಷ ರೂ.ಗಳ 320 ಗ್ರಾಂ ತೂಕದ ಆಭರಣಗಳನ್ನು ಹಿಡಿದಿದ್ದಾರೆ. ಆರೋಪಿಗಳ ಬಂಧನದಿಂದ ಎರಡು ಪ್ರಕರಣಗಳು ಬಂದಿವೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.24 ಜನವರಿ ರಾತ್ರಿ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಹಿಂಬಾಗಿಲನ್ನು ಮುರಿದು ಮನೆಯಲ್ಲಿದ್ದ 320ಗ್ರಾಂ ತೂಕದ ಚಿನ್ನದ ಒಡವೆಗಳನ್ನು […]
ಚಾಲನೆ ಮಾಡುವಾಗ ಎಲ್ಲಾ ನಿಯಮಗಳನ್ನು ಅನುಸರಿಸಿ, ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬೆಂಗಳೂರು
ಟ್ರಾಫಿಕ್ ಪೊಲೀಸರು ಬಂದಿದ್ದಾರೆ ‘ಗರಿಷ್ಠ ಪ್ರಕರಣಗಳನ್ನು ಕಾಯ್ದಿರಿಸಲು’ ಮತ್ತು ಅಪರಾಧಿಗಳನ್ನು ಹಿಮ್ಮೆಟ್ಟಿಸಲು ಇದು ಸೂಚನೆ ನೀಡಿದೆ, 15 ಟ್ರಾಫಿಕ್ ಅಪರಾಧಗಳು ಮುಖ್ಯವಾಗಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು, ಫುಟ್ಪಾತ್ನಲ್ಲಿ ವೇಗವಾಗಿ ಸವಾರಿ ಮಾಡುವುದು, ಒನ್-ವೇ ನಿಯಮಗಳನ್ನು ಉಲ್ಲಂಘಿಸುವುದು ಇತ್ಯಾದಿ . ಪೊಲೀಸ್ ಇನ್ಸ್ಪೆಕ್ಟರ್ಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಹಿಂದಿನದಕ್ಕಿಂತ ಹೆಚ್ಚಿನದಾಗಿದೆ ಎಂದು ಖಚಿತಪಡಿಸಿಕೊಳ್ಳುವ ನಿರೀಕ್ಷೆಯಿದೆ. ಶ್ರೀ .ರವಿಕಾಂತ ಗೌಡ, ಜಂಟಿ ಪೊಲೀಸ್ ಆಯುಕ್ತ (ಸಂಚಾರ), ಬೆಂಗಳೂರುವಿಶೇಷ […]
ಟ್ರ್ಯಾಕ್ಟರ್ ರ್ಯಾಲಿಯನ್ನು ತಡೆದ ಮಡಿವಾಳ ಪೊಲೀಸರು
ಕೃಷಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ . ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಧ್ವನಿ ಎತ್ತಿರುವ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ.ರೈತರ ಹೋರಾಟವನ್ನು ಬೆಂಬಲಿಸಿ ಇಂದು ಮಡಿವಾಳದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .ಮಡಿವಾಳ ಪೊಲೀಸರು ಅನೇಕ ಟ್ರ್ಯಾಕ್ಟರ್ ಗಳನ್ನು ತಡೆದು ಹೋರಾಟ ಕೈಬಿಡುವಂತೆ ಮನವಿ ಮಾಡಿದರು ,ಅನಂತರ ಟ್ರ್ಯಾಕ್ಟರ್ ಗಳನ್ನು ಅಲ್ಲೇ ಬಿಟ್ಟು ಕಾರ್ಯಕರ್ತರು ತನ್ನ ವಾಹನಗಳಲ್ಲಿ ಚಲಾಯಿಸಿದರು . ಪ್ರತಿಭಟನಾ ರ್ಯಾಲಿ […]
ಕಳ್ಳನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ
ಬೆಂಗಳೂರು ನಗರ,ಈಶಾನ್ಯ ವಿಭಾಗದ ಯಲಹಂಕ ಉಪನಗರ ಪೊಲೀಸರಿಂದ ಅಂತರ್ರಾಜ್ಯ ಕಳ್ಳ ಸಮೀರ್ ಖಾನ್ @ Shoiab ಬಂಧನ 45 ಲಕ್ಷ ಬೆಲೆ ಬಾಳುವ ಸುಮಾರು 900 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ಒಂದು ಪಲ್ಸರ್ ಬೈಕ್ ಅಮಾನತ್ತುಪಡಿಸಿಕೊಳ್ಳಲಾಗಿದೆ.ಇದರಿಂದ ಬೇರೆ ಠಾಣೆಗಳ 10 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.