ಮೈಸೂರು ಆಶ್ರಮದ ವತಿಯಿಂದ ಮೆಡಿಕಲ್ ಕಿಟ್ ಮೈಸೂರು ಪೊಲೀಸರಿಗೆ ನೀಡಲಾಯಿತು

0 0
Read Time:1 Minute, 19 Second

ಕೋವಿಡ್ 19 ವಿರುದ್ದದ ಈ‌ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗಾಗಿ ಮೈಸೂರಿನ ಅವಧೂತ ದತ್ತ ಪೀಠಂ ಶ್ರೀ.ಗಣಪತಿ ಸಚ್ಚಿದಾನಂದ ಆಶ್ರಮ ವತಿಯಿಂದ ಮೆಡಿಕಲ್ ಕಿಟ್ ಅನ್ನು ನೀಡಿರುತ್ತಾರೆ . ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗಾಗಿ ಮೆಡಿಕಲ್ ಕಿಟ್ ಅನ್ನು ನೀಡಿದ ಅವಧೂತ ದತ್ತ ಪೀಠಂನ ಶ್ರೀ.ಗಣಪತಿ ಸಚ್ಚಿದಾನಂದ ಸ್ವಾಮಿಗಳಿಗೆ ಗೌರವ ಪೂರ್ವಕ‌ ಧನ್ಯವಾದ ತಿಳಿಸಿರುತ್ತಾರೆ.ಅಲ್ಲದೆ ಉಪಸ್ಥಿತರಿದ್ದ ಶ್ರೀ.ಗಣಪತಿ ಸಚ್ಚಿದಾನಂದ ಆಶ್ರಮದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ.ಹೆಚ್.ವಿ.ಪ್ರಸಾದ್ ರವರಿಗೆ, ಖ್ಯಾತ ಮೂಳೆತಜ್ಞರಾದ ಡಾ.ನಿತ್ಯಾನಂದ ರವರಿಗೆ, ರಘುಲಾಲ್ ಮೆಡಿಕಲ್ಸ್ ಮಾಲೀಕರಾದ ಶ್ರೀ.ರಾಘವನ್ ರವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ತಿಳಿಸಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕಲಬುರಗಿ ನಗರ ಪೊಲೀಸರು ಪೂರ್ಣ ದಿನದ ಲಾಕ್‌ಡೌನ್ ಘೋಷಿಸಿದ್ದಾರೆ?

ಕೊವೀಡ್ 19ರ 2 ನೇ ಅಲೆ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತ ಕ್ರಮವಾಗಿ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಅಗತ್ಯ ಸೇವೆಗಳನ್ನು ಹೊರತುಪಡಿಸಿ ದಿನಾಂಕ 20-5-2021 ರ ಗುರುವಾರ ಬೆಳಿಗ್ಗೆ 6=00 ಗಂಟೆಯಿಂದ 23-5-2021 ಬೆಳಿಗ್ಗೆ 6=00 ಗಂಟೆಯವರೆಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

Get News on Whatsapp

by send "Subscribe" to 7200024452
Close Bitnami banner
Bitnami