ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಯಶಸ್ವಿ ಕಾರ್ಯಾಚರಣೆ -ಓರ್ವ ಬಂಧನ

0 0
Read Time:1 Minute, 14 Second

ಕೆ ಎಮ್ ಕುಮಾರ ಎ ಎಸ್ ಐ (ಪ್ರಭಾರೆ) ಕುದುರೆಮುಖ ಪೊಲೀಸ್ ಠಾಣೆ ರವರು ಸಂಪಾನೆ ಗ್ರಾಮದ ಬೀಟ್ ಸಿಬ್ಬಂದಿ ಪಿ ಸಿ 483 ರವರಿಂದ ಬಂದ ಖಚಿತ ಮಾಹಿತಿ ಮೇರೆಗೆ ಸರಹದ್ದಿನ ಸಂಸೆ ಗ್ರಾಮದ ಸಂಪಾನೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದು ಹಾಗೂ ಅಕ್ರಮವಾಗಿ ಒಂದು ಕೊವಿಯನ್ನು ಹೊಂದಿರುತ್ತಾರೆಂದು ಬಂದ ಮಾಹಿತಿಯಂತೆ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಅಕ್ರಮವಾಗಿ ಬೆಳೆದಿದ್ದ ಒಟ್ಟು 3200 ಗ್ರಾಮ್ ಗಾಂಜಾ ಗಿಡ , ಒಂದು ಎಸ್ ಬಿ ಎಮ್ ಎಲ್ ಬಂದೂಕು ,25 ಸೀಸದ ಗುಂಡು,25 ಗ್ರಾಮ್ ರಂಜಕ,30 ಕೇಪುಗಳನ್ನು ಸ್ಥಳದಲ್ಲಿ ವಶಪಡಿಸಿಕೊಂಡು ಆರೋಪಿ ರವಿ ಬಿನ್ ರಾಮೆಗೌಡ 41 ವರ್ಷ, ವಾಸ ಸಂಪಾನೆ ಈತನೊಂದಿಗೆ ಠಾಣೆಗೆ ಬಂದು ಕುದುರೆಮುಖ ಪೊಲೀಸ್ ಠಾಣಾ ಮೊ.ನಂ 05/2021 ಕಲಂ 20(A)(I) NDPS ACT ಮತ್ತು ಕಲಂ 3,25 ಆಯುಧ ಕಾಯ್ದೆ ರಿತ್ಯಾ ಪ್ರಕರಣ ದಾಖಲಾಗಿಸಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ವೀರಾಜಪೇಟೆ ನಗರ ಪೊಲೀಸ್ ಠಾಣೆ - ಪೊಲೀಸ್ ಕಾರ್ಯಾಚರಣೆ, ಅಂತರ ಜಿಲ್ಲಾ ದ್ವಿಚಕ್ರವಾಹನ ಕಳ್ಳರ ಬಂಧನ

ಜಿಲ್ಲೆಯ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಕೆ.ಎಸ್.ಆರ್.ಟಿ.ಸಿ. ಮುಂಭಾಗದಲ್ಲಿ ಇರುವ ನಂಗಡ ಎಂಬ ಅಂಗಡಿ ಮಾಲೀಕರು ದಿನಾಂಕ 18-4-2021 ರಂದು ರಸ್ತೆಯ ಬದಿ ನಿಲ್ಲಿಸಿದ್ದ ಸ್ಕೂಟರು ಕಳ್ಳತನವಾದ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳ ಲಾಯಿತು. ಈ ಪ್ರಕರಣದ ಪತ್ತೆಕಾರ್ಯವನ್ನು ವಿರಾಜಪೇಟೆ ನಗರ ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ. ಬೋಜಪ್ಪ ಹಾಗು ಸಿಬ್ಬಂದಿಗಳು ಕೈಗೊಂಡು ದಿನಾಂಕ 21-4-2021ರಂದು ಪ್ರಕರಣದ ಪ್ರಮುಖ ಆರೋಪಿ ಮಂಡ್ಯ ಜಿಲ್ಲೆಯ ಚೆನ್ನೇನಳ್ಳಿ […]

Get News on Whatsapp

by send "Subscribe" to 7200024452
Close Bitnami banner
Bitnami