ಉತ್ತರ ಕನ್ನಡ ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ

John Prem 9448190523
0 0
Read Time:1 Minute, 52 Second

ದಿನಾಂಕ 15-04-2021 ರಂದು ದಾಖಲಾದ ಕಾರವಾರ ಶಹರ ಪೊಲೀಸ್ ಠಾಣಾ ಗುನ್ನಾನಂಬರ 48/2021 ಕಲಂ 457.454.380 ಐ. ಪಿ. ಸಿ ಪ್ರಕರಣದ ಆರೋಪಿತರನ್ನು ಮಾನ್ಯ ಪೊಲೀಸ ಅಧೀಕ್ಷಕರಾದ ಶ್ರೀ. ಶಿವಪ್ರಕಾಶ ದೇವರಾಜು ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ. ಎಸ್ ಬದರಿನಾಥ್ ರವರು ಹಾಗೂ ಪೊಲೀಸ್ ಉಪಾಧೀಕ್ಷಕರು ಶ್ರೀ .ಅರವಿಂದ ಕಲಗೂಜ್ಜಿ ರವರ ಸಲಹೆಯಂತೆ ಶ್ರೀ. ಸಂತೋಷ್ ಶೆಟ್ಟಿ ಸಿ. ಪಿ.ಐ ಕಾರವಾರ. ಶ್ರೀ. ಪಿ. ಎಸ್. ಐ ಸಂತೋಷ್ ಕುಮಾರ ಹಾಗೂ ಪಿ. ಎಸ್. ಐ ಎಸ್. ಬಿ. ಪೂಜಾರಿ ಹಾಗೂ ಸಿಬ್ಬಂದಿಗಳನೊಳಗೊಂಡ ತನಿಖಾ ತಂಡ ರಚಿಸಿ ಕಾರ್ಯಾಚರಣೆ ಮಾಡಿ ಆರೋಪಿತರದ 1) ರೋಹಿತ್ ತಂದೆ ಆನಂದ ಹರಿಜನ ಪ್ರಾಯ 19ವರ್ಷ ಸಾ // ಅರ್ಜುನ ಟಾಕೀಸ್ ಹತ್ತಿರ ಕಾಜುಭಾಗ್ ಕಾರವಾರ 2) ಅಸ್ಪಾಕ್ ತಂದೆ ಉಸ್ಮಾನ್ ಕಾಟವಡಿ ಪ್ರಾಯ 19ವರ್ಷ ಸಾ // ದುರ್ಗಾದೇವಿ ದೇವಸ್ಥಾನ ಕೊಡಿಭಾಗ ಕಾರವಾರ 3) ಅಸ್ಲಾಂ ಶೇಖ ತಂದೆ ನೂರ್ ಆಲಂ ಶೇಖ ಪ್ರಾಯ 32 ವರ್ಷ ಸಾ// ಪಶ್ಚಿಮ ಬಂಗಾಳ ಹಾಲಿ ಐ. ಟಿ. ಐ ಕಾಲೇಜು ಹತ್ತಿರ ಬಾಡ್ ಕಾರವಾರ ಇವರನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ ಒಟ್ಟು 1) ಬಂಗಾರದ ಆಭರಣ 70ಗ್ರಾಂ ಅ. ಕಿ // 3,06,000 /- 2) ಬೆಳ್ಳಿಯ ಆಭರಣ 86ಗ್ರಾಂ ಅ. ಕಿ // 6000/- 3) ನಗದು ಹಣ 3000 ರೂ ಒಟ್ಟೂ 3,15,000 ರೂ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಸದರ ಆರೋಪಿತರು ಇನ್ನು ಕೆಲವು ಕಡೆ ಕಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿರುತ್ತದೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಇಬ್ಬರು ಬೈಕ್ ಕಳ್ಳರ ಬಂಧನ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ

ಲಿಂಗದಹಳ್ಳಿ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಗಳಾದ 1. ಪ್ರಮೊದ್ ವಾಸ ಸಿರಿಯೂರು 2. ಕಿರಣ ವಾಸ ರಾಗಿಗುಡ್ಡ ಶಿವಮೊಗ್ಗ ಜಿಲ್ಲೆ ಇವರುಗಳನ್ನು ಬಂಧಿಸಿ ಸದರಿಯವರುಗಳಿಂದ 7 ಬೈಕ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಸದರಿ ಆರೋಪಿತರುಗಳು ಬಜಾಜ್ ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಸೀಜ್ ಆದ ಬೈಕ್ ಗಳೆಂದು ಹಾಗೂ ಎರಡು ತಿಂಗಳಲ್ಲಿ ಕ್ಲಿಯರೆನ್ಸ್ ನೀಡುವುದಾಗಿ ಜನರಿಗೆ ನಂಬಿಸಿ ಮೋಸ ಮಾಡಿದ್ದು ಒಟ್ಟು 7 […]

Get News on Whatsapp

by send "Subscribe" to 7200024452
Close Bitnami banner
Bitnami