ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಪೊಲೀಸ್ ಠಾಣೆ ವತಿಯಿಂದ ಕಾರ್ಯಾಚರಣೆ

0 0
Read Time:2 Minute, 21 Second

ಸಿದ್ದಾಪುರ ಪೊಲೀಸ್ ಠಾಣೆ ಗುನ್ನಾ ನಂಬರ್ 85/ 2006 ಕಲಂ420 511 ಸಹಿತ 34 ಐಪಿಸಿ ಹಾಗೂ ಮಾನ್ಯ ಜೆಎಂಎಫ್ ಸಿ ನ್ಯಾಯಾಲಯ ಸಿದ್ದಾಪುರ ರವರ ಎಲ್ ಪಿ ಸಿ ನಂಬರ್1/2010 ನೇದರಲ್ಲಿಯ ಆರೋಪಿತ ನಾದ ಕುಮಾರಸ್ವಾಮಿ ತಂದೆ ಮುರುಗಯ್ಯ ಹಿರೇಮಠ್ ಸಾಕಿನ್ ಐದು ರಸ್ತೆ ಸರ್ಕಲ್ ಹತ್ತಿರ ಶಿರಸಿ ಈತನು ಸಣ್ಣ 2007ನೇ ಸಾಲಿನಿಂದ ನ್ಯಾಯಾಲಯದ ಮುತ್ತಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಸದರಿ ಅವನ ಮೇಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಮೂರು ಕಳ್ಳತನ ಪ್ರಕರಣಗಳು ಹಾಗೂ ವಿಜಯಪುರ ಜಿಲ್ಲೆಯ ಗಾಂಧಿ ಚೌಕ್ ಪೋಲಿಸ್ ಠಾಣೆಯ ಒಂದು ಕಳ್ಳತನ ಪ್ರಕರಣ ಹಾವೇರಿ ಜಿಲ್ಲೆಯ ಶಿಗ್ಗಾವಿ 2 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು ಇರುತ್ತವೆ .ಮಾನ್ಯ ಶ್ರೀ. ಶಿವಪ್ರಕಾಶ್ ದೇವರಾಜ್ ಐಪಿಎಸ್ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಮಾನ್ಯ ಶ್ರೀ.ಬದ್ರಿನಾಥ ಎಸ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಮಾನ್ಯ ಶ್ರೀ.ರವಿ ನಾಯಕ್ ಪೊಲೀಸ್ ಉಪಾಧೀಕ್ಷಕರು ಸಿರಸಿ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಶ್ರೀ. ಎನ್ ಮಹೇಶ್ ಪೊಲೀಸ್ ನಿರೀಕ್ಷಕರು ಸಿದ್ದಾಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀ .ಮಹಾಂತಪ್ಪ ಕುಂಬಾರ್ ಪಿಎಸ್ಐ ಕಾಸು ಶ್ರೀ ಮಂಜೇಶ್ವರ್ ಚಂದಾವರ ಪಿಎಸ್ಐ ಅಪರಾಧ ಸಿದ್ದಾಪುರ ಪೊಲೀಸ್ ಠಾಣೆ ಸಿಬ್ಬಂದಿ ಅವರಾದ ಸಿಎಚ್ ಸಿ729 ಗಂಗಾಧರ ಹಂಗಲ್ ಸಿಎಚಸಿ 223 ರಮೇಶ್ ಕೂಡಲ್ ಸಿಪಿಸಿ ರವಿ ನಾಯಕ್ ಇವರು ಕಳೆದ 15 ವರ್ಷಗಳಿಂದ ನಾಪತ್ತೆಯಾಗಿ ತಲೆಮರೆಸಿಕೊಂಡಿದ್ದ ಕುಮಾರಸ್ವಾಮಿ ತಂದೆ ಮುರುಗಯ್ಯ ಹಿರೇಮಠ ಈತನನ್ನು ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕೊರಂಗನಾಪಾಳ್ಯ ದಿಂದ ದಸ್ತಗಿರಿ ಮಾಡಿ ದಿನಾಂಕ 11.4. 2021ರಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಇರುತ್ತಾದೆ .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಅಂಕೋಲಾ ಪೊಲೀಸರಿಂದ ಕಾರ್ಯಾಚರಣೆ

ಜೆ.ಎಂ.ಎಫ್.ಸಿ. ಅಂಕೋಲಾ ನ್ಯಾಯಾಲಯದ ಸಿ.ಸಿ. ನಂಬರ್ 413/ 2008 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ ನೇದ್ದರ ಆರೋಪಿ ಅಬ್ದುಲ್ ಮುನೀರ್ ಉಬೇದ್ ಸಾ|| ಫರೀದಾ ಮಂಜಿಲ್, ಚೆನ್ಮಾಡ, ಜೆ.ಪಿ. ಚೆಂಬರಿಕಾ, ಚಂದ್ರಗಿರಿ, ಕೇರಳ ಈತನು ಕಳೆದ 2011 ನೇ ಸಾಲಿನಿಂದ ಮಾನ್ಯ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಶ್ರೀ. ಶಿವಪ್ರಕಾಶ ದೇವರಾಜು ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಉ.ಕ. ಕಾರವಾರ, ಶ್ರೀ .ಬದ್ರಿನಾಥ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, […]

Get News on Whatsapp

by send "Subscribe" to 7200024452
Close Bitnami banner
Bitnami