ಉತ್ತಮ ಕಾರ್ಯವನ್ನು ಶ್ಲಾಘಿಸಲಾಗಿದೆ

Admin
0 0
Read Time:33 Second

ಸಂಚಾರ ಪಶ್ವಿಮ ವಿಭಾಗ ವ್ಯಾಪ್ತಿಯ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಾನ್ಯ ಶ್ರೀ ಪವನ್, ಜಿಲ್ಲಾಧಿಕಾರಿ, ಬಳ್ಳಾರಿ ರವರ ಶ್ರೀಮತಿರವರು ಕಳೆದುಕೊಂಡ ಮೊಬೈಲ್ ಅನ್ನು, ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಶ್ರೀ ನಿಂಗಯ್ಯ ಅಚಲೇರಿ ಮಠ ರವರು ಹಿಂತಿರುಗಿಸಿರುತ್ತಾರೆ. ಇವರ ಈ ಉತ್ತಮ ಕಾರ್ಯವನ್ನು ಶ್ಲಾಘಿಸಲಾಗಿದೆ

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕಳ್ಳನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು ನಗರ,ಈಶಾನ್ಯ ವಿಭಾಗದ ಯಲಹಂಕ ಉಪನಗರ ಪೊಲೀಸರಿಂದ ಅಂತರ್ರಾಜ್ಯ ಕಳ್ಳ ಸಮೀರ್ ಖಾನ್ @ Shoiab ಬಂಧನ 45 ಲಕ್ಷ ಬೆಲೆ ಬಾಳುವ ಸುಮಾರು 900 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ಒಂದು ಪಲ್ಸರ್ ಬೈಕ್ ಅಮಾನತ್ತುಪಡಿಸಿಕೊಳ್ಳಲಾಗಿದೆ.ಇದರಿಂದ ಬೇರೆ ಠಾಣೆಗಳ 10 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

Get News on Whatsapp

by send "Subscribe" to 7200024452
Close Bitnami banner
Bitnami