ಎರಡು ದಿನಗಳ ಕಾಲ ನಡೆದ E OFFICE ತಂತ್ರಜ್ಞಾನ ದ ಕಾರ್ಯಗಾರ ಮುಕ್ತಾಯ ಸಭೆಯಲ್ಲಿ ದಕ್ಷಿಣ ವಲಯ ಐಜಿಪಿ ರವರಾದ ಶ್ರೀ. ಪ್ರವೀಣ್ ಮಧುಕರ್ ಪವಾರ್, ಐಪಿಎಸ್ ರವರು ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರು , ವಲಯ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.
Happy
0
0 %
Sad
0
0 %
Excited
0
0 %
Sleepy
0
0 %
Angry
0
0 %
Surprise
0
0 %
Sun Jan 17 , 2021
ಆನೇಕಲ್. ಜ. ೧೬ – ಕಂಟೈನರ್ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಾಹನ ಸವಾರ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಅತ್ತಿಬೆಲೆ ಪೋಲಿಸ್ ಠಾಣೆ ವ್ಯಾಪ್ತಿಯ ಬಿದರಗುಪ್ಪೆ ಗ್ರಾಮದ ಸಿಲ್ಕ್ ಪಾರಂ ಬಳಿ ಕಳೆದ ರಾತ್ರಿ ನಡೆದಿದೆ.ಸಾವನ್ನಪ್ಪಿದ ವ್ಯಕ್ತಿ ಬಿ.ಎಂ.ಟಿ.ಸಿ. ಚಾಲಕ ವೆಂಕಪ್ಪ ಕತ್ತಿ (೩೭), ಯಡವನಹಳ್ಳಿ ಗ್ರಾಮದ ವಾಸಿ, ಸೂರ್ಯ ಸಿಟಿ ಡಿಪೋದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.ಬಿ.ಎಂ.ಟಿ.ಸಿ. ಚಾಲಕ ವೆಂಕಪ್ಪ ಕತ್ತಿ ಎಂಬ ವ್ಯಕ್ತಿ […]