ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಸ್ವಯಂ ರಿಕ್ಷಾ ಜಾಗೃತಿ ಕಾರ್ಯಕ್ರಮ

Admin
0 0
Read Time:47 Second

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021 ಅಂಗವಾಗಿ , ಕಲಬುರಗಿ ನಗರ ಪೊಲೀಸ್ ಸಂಚಾರ ಉಪ ವಿಭಾಗ , ಸಂಚಾರ ಪೊಲೀಸ್ ಠಾಣೆ-೦1 ರ ವತಿಯಿಂದ ನಗರದಲ್ಲಿ ಸಾರ್ವಜನಿಕ ರಲ್ಲಿ ಸಂಚಾರ ನಿಯಮಗಳ ಬಗ್ಗೆ ಅಟೋ ರಿಕ್ಷಾ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಎಸಿಪಿ ಶ್ರೀಮತಿ ಸುಧಾ ಆದಿರವರು ಉದ್ಘಾಟಿಸಿ ,ಹೆಲ್ಮೆಟ್, ಸೀಟ್ ಬೆಲ್ಟ ಧರಿಸಬೇಕು. ಮೋಬೈಲ ಫೋನ್ ನಲ್ಲಿ ಮಾತನಾಡುತ್ತಾ ವಾಹನ ನಡೆಸುವದರಿಂದ ಜೀವಕ್ಕೆ ಹಾನಿ ಉಂಟಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

“ಜೀವ ರಕ್ಷಾ ಟ್ರಸ್ಟ್“ ಯ ವತಿಯಿಂದ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ

ಸಿಬ್ಬಂದಿಗಳಿಗೆ ತುರ್ತು ಸಂದರ್ಭಗಳಾದ ಅಪಘಾತ, ಹೃದಯಾಘತ, ಹಾವು ಕಡಿತ ಮತ್ತು ಇತರ ತುರ್ತು ಸಮಯಗಳಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಬಗ್ಗೆ ಉಪನ್ಯಾಸವನ್ನು ನೀಡಿದರು. ಪ್ರಾತ್ಯಕ್ಷತೆ ಮತ್ತು ಪ್ರಯೋಗದ ಮೂಲಕ ತರಬೇತಿಯನ್ನು ನೀಡಲಾಯಿತು. ಸದರಿ ತರಬೇತಿ ಕಾರ್ಯವು ವಿವಿಧ ತುರ್ತು ಸಮಯಗಳಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಕುರಿತಾಗಿದ್ದು ಇದು ಜೀವ ರಕ್ಷಣೆಯಲ್ಲಿ ಬಹಳ ಮಹತ್ವವನ್ನು ಹೊಂದಿದೆ. “ಜೀವ ರಕ್ಷಾ ಟ್ರಸ್ಟ್“ ಸಿಇಓ ಡಾ. […]

Get News on Whatsapp

by send "Subscribe" to 7200024452
Close Bitnami banner
Bitnami