ಲಾರಿಗಳನ್ನು ಕಳ್ಳತನ ಮಾಡಿದ ತಮಿಳುನಾಡು ಮೂಲದ ಆರೋಪಿಯ ಬಂಧನ

0 0
Read Time:2 Minute, 10 Second

ವಿ.ವಿ.ಪುರಂ, ಪೊಲೀಸ್ ಠಾಣೆಯ ಪೊಲೀಸರು ಎಂದು ಮತ್ತು ಮಸ್ತಿಗಾಗಿ ಲಾರಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದು ಒ, ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಶದಿಂದ ಸುಮಾರು 1 ಕೋಟಿ 5 ಲಕ್ಷ ಮೌಲ್ಯದ ಮೂರು, 12 ಚಕ್ರದ ಲಾರಿಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಲಾರಿಗಳನ್ನು ಕಳ್ಳತನ ಮಾಡಿಕೊಂಡು ಆತನ ಸಹಚರರಿಗೆ ಮಾರಾಟ ಮಾಡುತ್ತಿದ್ದ, ಆರೋಪಿಯು ತಿಳಿಸಿದಂತೆ ಸದರಿ ಸಹಚರರ ಪೈಕಿ ಒಬ್ಬ ಆಸಾವಿಯು ಇಂಜಿನ್ ನಂಬರ್ ಮತ್ತು, ಚಾಸಿಸ್ ನಂಬರ್ ಗಳನ್ನು ಟ್ಯಾಂಪರ್ ಮಾಡುತ್ತಿದ್ದ, ಮತ್ತೊಬ್ಬ ಸಹಚರರ ದಾಖಲಾತಿಗಳನ್ನು ಸಿದ್ದಪಡಿಸಿ ಮಾರಾಟ ಮಾಡುತ್ತಿರುತ್ತಾರೆ. ಎಂಬ ವಿಷಯವನ್ನು ಆರೋಪಿಯು ತಿಳಿಸಿದ ಮೇರೆಗೆ ಆರೋಪಿಯ ಸಹಚರರನ್ನು ಮುಂದಿನ ದಿನಗಳಲ್ಲಿ ಬಂದಿಸಲಾಗುವುದು.

ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಕೃಷ್ಣ ಕಾಂತ ಐಪಿಎಸ್ ಮಾರ್ಗದರ್ಶನದ ವಿ. ವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾಗರಾಜ ಜಿ ರವರ ಉಸ್ತುವಾರಿಯ.. ವಿ.ವಿ. ಪುರಂ ಪೊಲೀಸ್‌ ಠಾಣೆಯ ಪೊಲೀಸ್ ಇನೆಕ್ಟರ್ ಶ್ರೀ. ಮಿರ್ಜಾ ಆ ರಜಾ ರವರ ನೇತೃತ್ವದಲ್ಲಿ, ಪಿಎಸ್ ಐ ಶ್ರೀ.ಸಿ. ರಾಜೇಂದ್ರ ಪ್ರಸಾದ, ಶ್ರೀ, ಮಂಜುನಾಥ, ಶ್ರೀ. ಮಾರುತಿ ಜಿ. ಶ್ರೀ ರಾಮಚಂದ್ರ ಮತ್ತು ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸಿ ಮಾಲನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ, ಈ ಉತ್ತಮ ಕಾರ್ಯವನ್ನು ಮಾವು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ, ದಯಾನಂದ ರವರು ಮತ್ತು ಮಾನ್ನ ಪರಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಸತೀಶ್ ಕುಮಾರ್ ಶ್ಲಾಗಿಸುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ರಾತ್ರಿ ಕಳ್ಳತನ ಮಾಡಿದ ಕಳ್ಳರ ಬಂಧನ 86,030 ರೂ ನಗದು ಜಪ್ತಿ

ದಿನಾಂಕ:-11/07/2023 ರಂದು ರಾತ್ರಿ 12-45 ಗಂಟೆ ಸುಮಾರಿಗೆ ಮಂಡಕ್ಕಿ ಭಟ್ಟಿ 01 ನೇ ಕ್ರಾಸ್ ಬಾಲಾಜಿ ಟಾಕೀಸ್ ಹತ್ತಿರದ ಅನ್ವರ್ ಸಾಬ್ ರವರ ಅವಲಕ್ಕಿ ಮೀಲ್‌ನ ಬೀಗವನ್ನು ಹೊಡೆದು ಮೀಲ್‌ನಲ್ಲಿದ್ದ 86,030/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆ ಗುನ್ನೆ ನಂ:65/2023, ಕಲಂ:-457,380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.ಮೇಲ್ಕಂಡ ಪ್ರಕರಣದ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ. ಬಸರಗಿ ರವರ […]

Get News on Whatsapp

by send "Subscribe" to 7200024452
Close Bitnami banner
Bitnami