ಧಾರವಾಡ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ಆರೋಪಿ ಬಂಧನ

1 0
Read Time:1 Minute, 42 Second

ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 26-05-2022 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಆರೋಪಿತರಾದ 1) ಅಮ್ಜದ್ಖಾನ ಬಾರಿಗಿಡದ, ಸಾ|| ಮುಲ್ಲಾಓಣಿ, 2) ಅಬ್ದುಲ್ @ಅದ್ದು ಮುಲ್ಲಾ, ಸಾ|| ಮುಲ್ಲಾ ಓಣಿ, 3) ಅಫ್ರಿದಿಖಾನ್ ಬಿಜಾಪುರ, ಸಾ|| ಚಿತ್ರಗಾರ ಓಣಿ, 4) ಹುಸೇನ್ ಮುಲ್ಲಾ, ಸಾ|| ಮುಲ್ಲಾ ಓಣಿ, 5) ಯುನುಸ್ ಬೆಂಗೇಋಇ, ಸಾ|| ಕಳ್ಳಿ ಓಣಿ, 6) ಮೊಯಿನ್ಖಾನ್ ಧಾರವಾಡ, ಸಾ|| ಮಿಠಾಯಿಗಾರ ಓಣಿ, 7) ಮಹಮ್ಮದ್ ಸಲೀಂ ವಾಲೀಕಾರ, ಸಾ|| ಸೊಪ್ಪಿಮಠ ಓಣಿ, ಕಲಘಟಗಿ ಪಟ್ಟಣ ಇವರುಗಳು ಸೇರಿಕೊಂಡು ಪಿರ್ಯಾದಿದಾರ ಅರ್ಜನ ಕಾಳೆ ಇತನಿಗೆ ಕೈಗಡ ಹಣದ ವಿಷಯವಾಗಿ ಸಾಯಿಸುವ ಉದ್ದೇಶದಿಂದ ರಾಡು, ಚಾಕು ಹಾಗೂ ಬಡಗಿ ಹಾಗೂ ತಮ್ಮ ಕೈಕಾಲುಗಳಿಂದ ಹಲ್ಲೆ ಮಾಡಿ ಭಾರೀ ಪ್ರಮಾಣದ ಗಾಯಪಡಿಸಿ ಪಿರ್ಯಾದಿದಾರರಿಗೆ ಸಾಯಿಸಲು ಪ್ರಯತ್ನಿಸಿದ್ದು, ಈ ಕುರಿತು ಕಲಘಟಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀ.ಪಿ.ಕೃಷ್ಣಕಾಂತ್ ಐಪಿಎಸ್ ರವರು ತನಿಖಾಧಿಕಾರಿಯವರಿಗೆ ಸೂಕ್ತ ಮಾರ್ಗದರ್ಶನ್ ನೀಡಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಸದರಿ ಆರೋಪಿತರಿಗೆ ನ್ಯಾಯಾಲಯ ಬಂಧನಕ್ಕೆ ಒಳಪಡಿಸಿರುತ್ತಾರೆ. ಹಾಗೂ ಗಾಯಾಳುವಿನ ಚಿಕಿತ್ಸೆ/ಯೋಗಕ್ಷೆಮ ಕುರಿತು ಆಸ್ಪತ್ರೇಗೆ ಭೇಟಿ ನೀಡಿ ವಿಚಾರಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕೆಜಿಎಫ್-ನೂತನ ಎಸ್ಪಿ ಡಾ|| ಕೆ. ಧರಣಿ ದೇವಿ ಅಧಿಕಾರ ಸ್ವೀಕಾರ

ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ರಕ್ಷಣಾಧಿಕಾರಿಗಳಾಗಿ ಡಾ|| ಕೆ.ಧರಣಿ ದೇವಿ ಅವರು ಶನಿವಾರದಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. ಇಲ್ಲಿಯವರೆಗೆ ಕೆಜಿಎಫ್ ಎಸ್‌ಪಿ ಪ್ರಭಾರದಲ್ಲಿದ್ದ ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್ ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ಎಸ್ಪಿ ಡಾ|| ಕೆ.ಧರಣಿ ದೇವಿ ಅವರು ಈ ಹಿಂದೆ ಮೈಸೂರು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿದ್ದರು. ಪ್ರಸ್ತುತ ಕೆಜಿಎಫ್ ಪೊಲೀಸ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರಭಾರ ವಹಿಸಿಕೊಂಡ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಎಸ್ಪಿ ಡಾ|| ಕೆ.ಧರಣಿ […]

Get News on Whatsapp

by send "Subscribe" to 7200024452
Close Bitnami banner
Bitnami