Read Time:40 Second
ನಂಜುಂಡ B N s/o ನಾಗರಾಜು B V ಬೈರಗೊಂಡನಹಳ್ಳಿ ಕಾಲೋನಿ, ಅರಸೀಕೆರೆ ತಾಲ್ಲೂಕಿನ ನಿವಾಸಿಗೆ ರಸ್ತೆಯಲ್ಲಿ ಒಂದು ಪರ್ಸ್ ಸಿಕ್ಕಿದ್ದು ಅದರಲ್ಲಿ ನಗದು ಹಣ ಹಾಗೂ ಬ್ಯಾಂಕಿಗೆ ಸಂಬಂದಿಸಿದ ದಾಖಲೆಗಳಿದ್ದರು ದುರಾಸೆಗೆ ಒಳಗಾಗದೆ ಅದು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗೆ ಸೇರಿದ್ದೆಂದು ತಿಳಿದು ಅದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾನೆ. ಇವನ ಕಾರ್ಯಕ್ಕೆ ಶ್ರೀ ಶ್ರೀನಿವಾಸ್ ಗೌಡ IPS, SP ಹಾಸನ ರವರು ಅಭಿನಂದಿಸಿದರು.