ಮೊಬೈಲ್ ಮತ್ತು ಚಿನ್ನಾಭರಣ ಕಳ್ಳರ ಬಂಧನ -ಬೆಂಗಳೂರು ನಗರ ಮಡಿವಾಳ ಪೊಲೀಸ್

John Prem 9448190523
1 0
Read Time:1 Minute, 35 Second

ಬೆಂಗಳೂರು ನಗರದ ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್ ಶ್ರೀ .ಶ್ರೀನಾಥ್ ಮಹಾದೇವ್ ಜೋಶಿ ರವರು ಮತ್ತು ಮಡಿವಾಳ ಉಪವಿಭಾಗದ ಮಾನ್ಯ ಸಹಾಯಕ ಪೋಲಿಸ್ ಕಮೀಷನರ್ ಶ್ರಯುತ .ಸುಧೀರ್ ಎಂ ಹೆಗ್ಡೆ ರವರ ಮಾರ್ಗದರ್ಶನದಲ್ಲಿ ,ಮಡಿವಾಳ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀ.ಸುನೀಲ್ ವೈ ನಾಯಕ್ ಅವರ ನೇತತ್ವದಲ್ಲಿ ತಂಡ ಮ. ಪಿ .ಎಸ್. ಐ ರವರಾದ ಕು॥ ಭೀಮಕ್ಕ ಕರ್ಕಿಹಳ್ಳಿ ,ಸಿಬ್ಬಂದಿಗಳಾದ ಶ್ರೀ ಶಂಕರ್ ಎ.ಎಸ್. ಐ ಶ್ರೀ ಚಂದನ್ ಎಸ್ ಗೌಡ, ಶ್ರೀ .ಸುರೇಶ್ ಎ.ಪಿ ,ಶ್ರೀ ಮುನಿರಾಜು ಶ್ರೀ .ಪ್ರವೀಣ್ ಕಾಮನೂರು, ಶ್ರೀಮತಿ. ಪ್ರೇಮಲತಾ ರವರುಗಳು ಒಳಗೊಂಡಂತೆ ತನಿಖಾ ತಂಡವನ್ನು ರಚಿಸಲಾಗಿತ್ತು .
ಪ್ರಕರಣ ದಾಖಲಾಗಿ ಕೇವಲ 24ಗಂಟೆಯ ಒಳಗೆ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ಸದರಿ ಆರೋಪಿಗಳ ವಶದಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದ 1ಚಿನ್ನದ ಬಳೆ ಮತ್ತು 1ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ .


ವಶಪಡಿಸಿಕೊಂಡಿರುವ ಒಟ್ಟು ಮೌಲ್ಯದ ವಸ್ತು ಸುಮಾರು 1,80,000/-ರೂ
ಈ ಮೇಲ್ಕಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಯವರುಗಳ ಕರ್ತವ್ಯವನ್ನು ಮಾನ್ಯ ಪೋಲಿಸ್ ಕಮೀಷನರ್ ಅವರು ಶ್ಲಾಘನಿಸಿ ಪ್ರಶಂಸಿಸಿರುತ್ತಾರೆ

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮಂಡ್ಯ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಮಂಡ್ಯ ಉಪ ವಿಭಾಗ ಪೊಲೀಸ್‌ರ ಕಾರ್ಯಾಚರಣೆಯಲ್ಲಿ ಒಟ್ಟು 6 ಜನ ಆರೋಪಿಗಳ ಬಂಧನ, ಆರೋಪಿಗಳಿಂದ ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 15 ಲಕ್ಷ ಮೌಲ್ಯದ 26 ಮೋಟಾರ್‌ ಸೈಕಲ್‌ಗಳು ಹಾಗೂ ಶಿವಳ್ಳಿ ಠಾಣಾ ಮೊ.ಸಂ 07/2015 ಕಲಂ 380 ಐಪಿ.ಸಿ ಪ್ರಕರಣದಲ್ಲಿ ಕಳ್ಳತನವಾಗಿದ್ದ 2 ಲಕ್ಷ ಮೌಲ್ಯದ 42 ಗ್ರಾಂ ಚಿನ್ನಾಭರಣ ಮತ್ತು ಮಂಡ್ಯ ಪೂರ್ವ ಪೊಲೀಸ್‌ ಮೊ.ಸಂ 121/2021 ಕಲಂ 381 ಐ.ಪಿ.ಸಿ ಪ್ರಕರಣದಲ್ಲಿ […]

Get News on Whatsapp

by send "Subscribe" to 7200024452
Close Bitnami banner
Bitnami